Advertisement

CJI ಡಿ.ವೈ. ಚಂದ್ರಚೂಡ್‌: ಕೋರ್ಟ್‌ ದೇಗುಲವಲ್ಲ, ಜಡ್ಜ್ ದೇವರಲ್ಲ

01:44 AM Jun 30, 2024 | Team Udayavani |

ಹೊಸದಿಲ್ಲಿ: ನ್ಯಾಯಾಲಯಗಳನ್ನು ದೇವಸ್ಥಾನ ಮತ್ತು ನ್ಯಾಯಾಧೀಶರನ್ನು ದೇವರು ಎಂದು ಜನ ಭಾವಿಸಬಾರದು. ಇದು ಗಂಭೀರ ಅಪಾಯಕ್ಕೆ ದಾರಿ ಮಾಡಿಕೊಡಲಿದೆ ಎಂದು ಭಾರತದ ಸಿಜೆಐ ಡಿ.ವೈ.ಚಂದ್ರಚೂಡ್‌ ಹೇಳಿದ್ದಾರೆ.ಕೋಲ್ಕತಾದ ಕಾರ್ಯಕ್ರಮದಲ್ಲಿ ಮಾತನಾಡಿ, ನ್ಯಾಯಾಧೀಶರು ಸಾರ್ವಜನಿಕ ಹಿತಾಸಕ್ತಿಗೆ ತಕ್ಕಂತೆ ಕೆಲಸ ಮಾಡಬೇಕು. ನಾವು “ಆನರ್‌”, “ಲಾರ್ಡ್‌ಶಿಪ್‌’, “ಲೇಡಿಶಿಪ್‌’ ಎಂದು ಸಂಬೋಧಿಸುತ್ತೇವೆ. ಇದರಿಂದಾಗಿ ಜನ ಕೋರ್ಟ್‌ “ದೇವಸ್ಥಾನ’ ಎಂದು ಭಾವಿಸುತ್ತಾರೆ. ಈ ವೇಳೆ ನಮ್ಮನ್ನು ನಾವು ದೇವರು ಎಂದು ಭಾವಿಸುವ ಅಪಾಯವಿದೆ ಎಂದು ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next