Advertisement

ನಿಸಾರ್‌ ಜೊತೆಗಿನ ಕ್ಷಣ ಮರೆಯಲಾಗದು

01:26 PM May 04, 2020 | Naveen |

ಚಿತ್ರದುರ್ಗ: ಚಳ್ಳಕೆರೆಯ ಛಾಯಾಗ್ರಾಹಕ ನಿಸರ್ಗ ಗೋವಿಂದರಾಜು ಕಳೆದ ಒಂದು ದಶಕದಿಂದ ಕವಿ ಕೆ.ಎಸ್‌. ನಿಸಾರ್‌ ಅಹಮ್ಮದ್‌ ಅವರ ಮನೆ ಮಗನಂತೆ ಇದ್ದವರು. ನಿವೃತ್ತಿ ಜೀವನದ ಹಲವು ದಿನಗಳನ್ನು ಗೋವಿಂದರಾಜು ಅವರೊಂದಿಗೆ ನಿಸಾರ್‌ ಕಳೆದಿದ್ದಾರೆ.

Advertisement

ಇಬ್ಬರೂ ಒಟ್ಟಾಗಿ ರಾಜ್ಯ ಸುತ್ತಿದ್ದಾರೆ. 2011ರಲ್ಲಿ ಬೆಳಗಾವಿ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನಿಸಾರ್‌ ಅಹಮ್ಮದ್‌ ಅವರಿಗೆ ಪರಿಚಯವಾದ ಗೋವಿಂದರಾಜು, ನಿಸಾರ್‌ ಫೋಟೊಗಳಿರುವ ಆಲ್ಬಂ ಹೊತ್ತು ಅವರ ಮನೆಗೆ ಹೋದಾಗ ಇವರ ಫೋಟೋಗ್ರಫಿಗೆ ಮನಸೋತಿದ್ದರು. ಅಂದಿನಿಂದ ಅವರ ಜತೆಗಿನ ಒಡನಾಟ ಗಾಢವಾಗಿತ್ತು ಎಂದು ಗೋವಿಂದರಾಜು ಕಣ್ಣೀರಾಗುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next