Advertisement

ಉಲ್ಲಾಸ್‌ ಯುವ ಕಾಂಗ್ರೆಸ್‌·ಗೆ ಅಧ್ಯಕ

03:28 PM Feb 06, 2021 | Team Udayavani |

ಚಿತ್ರದುರ್ಗ: ಜಿಲ್ಲಾ ಯುವ··ಕಾಂಗ್ರೆಸ್‌ ಅಧ್ಯಕ್ಷರಾಗಿ ಹೊಸದುರ್ಗತಾಲೂಕಿನ ಕಾರೇಹಳ್ಳಿ ಉಲ್ಲಾಸ್‌
ಆಯ್ಕೆಯಾಗಿದ್ದಾರೆ.

Advertisement

ಜ.10 ರಂದು ಆನ್‌ಲೈನ್‌ ಮೂಲಕನಡೆದ ಚುನಾವಣೆಯಲ್ಲಿ ಜಿಲ್ಲಾಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕೆ ಜಿಲ್ಲೆಯಿಂದಸ್ಪ ರ್ಧಿಸಿದ್ದ 12 ಮಂದಿ ಪೈಕಿ ಕಾರೇಹಳ್ಳಿಉಲ್ಲಾಸ್‌ 3377 ಮತಗಳನ್ನು ಪಡೆದುಆಯ್ಕೆಯಾಗಿದ್ದಾರೆ. ಒಟ್ಟು 5555ಮತಗಳು ಚಲಾವಣೆಯಾಗಿದ್ದವು.ಉಪಾಧ್ಯಕ್ಷರಾಗಿ ಮಹಮ್ಮದ್‌ ವಸೀಂಅಕ್ರಂ ಹಾಗೂ ಶಶಾಂಕ್‌ ಆಯ್ಕೆಯಾದರೆಪ್ರಧಾನ ಕಾರ್ಯದರ್ಶಿಗಳಾಗಿ ಕಿರಣ್‌ಯಾದವ್‌, ಮಹಮ್ಮದ್‌ ಸುಹೇಲ್‌,ಮಹಮ್ಮದ್‌ ನಯೀಂ, ಮಹಮ್ಮದ್‌ನೌಷದ್‌ ಅಲಿ, ಟಿ. ನಾಗರಾಜ್‌,ಸಗ್ಬತುಲ್ಲಾ ಷರೀಫ್‌, ರಫಿಕ್‌ ಉಲ್ಲಾ,ಶಶಿಕಿರಣ್‌ ಬಾಲು ಹಾಗೂ ಉಮೇಶ್‌ಗೌಡ ಆಯ್ಕೆಯಾಗಿದ್ದಾರೆ.

ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರು: ಚಿತ್ರದುರ್ಗಮಹಮ್ಮದ್‌ ಅಜಂ, ಚಿತ್ರದುರ್ಗಗ್ರಾಮಾಂತರ ತಿಪ್ಪೇಸ್ವಾಮಿ, ಚಳ್ಳಕೆರೆಶಿವಕುಮಾರ ಸ್ವಾಮಿ, ಪರಶುರಾಮಪುರಬಾಬು, ಹಿರಿಯೂರು ಗುರುಪ್ರಸಾದ್‌,ಐಮಂಗಲ ಸಿದ್ದೇಶ್‌, ಶ್ರೀರಾಂಪುರರಾಜೇಂದ್ರ ಪ್ರಸಾದ್‌, ಹೊಳಲ್ಕೆರೆರಂಗಸ್ವಾಮಿ, ಭರಮಸಾಗರ ಮಹಮ್ಮದ್‌ಮುಬಾರಕ್‌ ಅಲಿ, ಮೊಳಕಾಲ್ಮೂರುಡಾ.ದಾದಾಪೀರ್‌ ಹಾಗೂ ತಳುಕುಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರಾಗಿ ಹರೀಶ್‌ಆಯ್ಕೆಯಾಗಿದ್ದಾರೆ ಎಂದು ಜಿಲ್ಲಾಕಾಂಗ್ರೆಸ್‌ ಅಧ್ಯಕ್ಷ ಎಂ.ಕೆ. ತಾಜ್‌ಪೀರ್‌ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಓದಿ : ಸಂತೋಷ್‌ ಬೇಷರತ್‌ ಕ್ಷಮೆಯಾಚನೆಗೆ ಜೆಡಿಎಸ್‌ ಆಗ್ರಹ

Advertisement

Udayavani is now on Telegram. Click here to join our channel and stay updated with the latest news.

Next