Advertisement

ಚಿಂತಾಮಣಿ: ನೀರಿನಲ್ಲಿ ಮುಳುಗಿದ್ದ ಯುವಕನ ಶವ ಪತ್ತೆ

04:17 PM Oct 14, 2021 | Team Udayavani |

ಚಿಂತಾಮಣಿ: ಚೆಕ್ ಡ್ಯಾಮ್ ನಿಂದ  ನೀರು ಹಾದು ಹೋಗುವುದನ್ನು ನೋಡಲು ಹೋಗಿ  ಕಾಲುಜಾರಿ ಬಿದ್ದು ಸಾವನ್ನಪ್ಪಿದ್ದ ಯುವಕನ ಶವ ಗುರವಾರ ಪತ್ತೆಯಾಗಿದೆ.

Advertisement

ಸಾವನ್ನಪ್ಪಿರುವ ಯುವಕನನ್ನು ಗಡಿಗಾವಾರ ಹಳ್ಳಿಯ  ಖಾದರ ರವರ  ಪುತ್ರ ತೌಸಿಪ್(20) ಎಂದು ಗುರುತಿಸಲಾಗಿದೆ

ಶವವನ್ನು ಪತ್ತೆ ಹಚ್ಚಲು ಸ್ಥಳೀಯರು ಮತ್ತು ಅಗ್ನಿ ಶಾಮಕ ದಳದ ಸಿಬ್ಬಂದಿಯದ ಕರಿಯಣ್ಣ, ಲೋಕೇಶ್, ವೆಂಕಟಶಿವಾರೆಡ್ಡಿ, ಹರೀಶ್, ಶಂಕರ್ ,ಹಾಗೂ ಸಿಬ್ಬಂದಿ ಹುಡುಕಾಟ ನಡೆಸಿದ್ದು ಗುರುವಾರ ಮಧ್ಯಾಹ್ನ 2ಗಂಟೆಯ ಸಮಯದಲ್ಲಿ ಶವ ಪತ್ತೆಯಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next