Advertisement

Chikkamagaluru: ಬೃಹತ್‌ ಮರ ರಸ್ತೆಗೆ ಬಿದ್ದು, ಕಡೂರು-ಮಂಗಳೂರು ಸಂಪರ್ಕ ಕಡಿತ

10:38 AM Jul 23, 2023 | Team Udayavani |

ಚಿಕ್ಕಮಗಳೂರು : ಮಲೆನಾಡಲ್ಲಿ ಮುಂದುವರಿದ ಗಾಳಿ-ಮಳೆ ಅಬ್ಬರಕ್ಕೆ ಬೃಹತ್ ಮರ ರಸ್ತೆಗೆ ಉರುಳಿಬಿದ್ದು ಟ್ರಾಫಿಕ್ ಜಾಮ್ ಆದ ಘಟನೆ ತಾಲೂಕಿನ ವಸ್ತಾರೆ  ಬಳಿ ನಡೆದಿದೆ.

Advertisement

ಘಟನೆಯ ಪರಿಣಾಮ ಕಡೂರು-ಮಂಗಳೂರು, ರಾ.ಹೆ.173 ಕಡಿತಗೊಂಡಿದ್ದು, ವಾಹನಗಳು ರಸ್ತೆಯಲ್ಲಿ ಸಾಲಾಗಿ ನಿಂತಿವಿ.

ಚಿಕ್ಕಮಗಳೂರು-ಮಂಗಳೂರು ಸಂಪರ್ಕ ಕಡಿತಗೊಂಡಿದ್ದರಿಂದ ಬೇರೆ ದಾರಿಯಿಂದಾಗಿ 20 ಕಿ.ಮೀ. ಸುತ್ತಿಕೊಂಡು ವಾಹನಗಳು ಹೋಗುತ್ತಿದೆ.

ಟ್ರಾಫಿಕ್ ಜಾಮ್ ಆದ ಕಾರಣ ಆಲ್ದೂರು ಮೂಲಕ ಮೂಡಿಗೆರೆ, ಮಂಗಳೂರು ಕಡೆಗೆ ವಾಹನಗಳು ಸಾಗುತ್ತಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next