Advertisement

ಪ್ರಧಾನಿ ಮೋದಿಯದ್ದು ಅಭಿವೃದ್ಧಿ ಪರ್ವ

04:50 PM Jun 15, 2022 | Team Udayavani |

ಚಿಕ್ಕಮಗಳೂರು: ನರೇಂದ್ರ ಮೋದಿ ಅವರುಪ್ರಧಾನಿಯಾದ ಬಳಿಕ ದೇಶದಲ್ಲಿ ಆಡ ಳಿತ ಸುಧಾರಣೆಪರ್ವ, ಅಭಿವೃದ್ಧಿ ಪರ್ವ ಹಾಗೂ ಅಂತ್ಯೋದಯಯುಗ ಆರಂಭವಾಗಿದೆ ಎಂದು ಶಾಸಕ ಸಿ.ಟಿ.ರವಿಅವರು ಬಣ್ಣಿಸಿದರು.

Advertisement

ಮಂಗಳವಾರ ನಗರದ ಬೋಳರಾಮೇಶ್ವರದೇವಸ್ಥಾನ ಆವರಣ ಗಣಪತಿ ಪೆಂಡಾಲ್‌ನಲ್ಲಿ ಬಿಜೆಪಿಪಂಡಿತ್‌ ದೀನದಯಾಳ್‌ ಉಪಾಧ್ಯಾಯ ಮಹಾಶಕ್ತಿಕೇಂದ್ರದಿಂದ ಹಮ್ಮಿಕೊಂಡಿದ್ದ ಸುಶಾಸನ ಮತ್ತುಬಡವರ ಕಲ್ಯಾಣ ಕೇಂದ್ರ ಮತ್ತು ರಾಜ್ಯ ಸರ್ಕಾರದಫಲಾನುಭವಿಯೊಂದಿಗೆ ಸಂವಾದ ಕಾರ್ಯಕ್ರಮಉದ್ಘಾಟಿಸಿ ಅವರು ಮಾತನಾಡಿದರು.

ನರೇಂದ್ರ ಮೋದಿ ಅವರ ಆಡಳಿತಾವಧಿಯಲ್ಲಿನ ಸಾಧನೆ ಮತ್ತು ಸವಾಲುಗಳನ್ನು ಈಕಾರ್ಯಕ್ರಮದ ಮೂಲಕ ಜನತೆಯ ಮುಂದಿಡುವಕೆಲಸ ಮಾಡಲಾಗುತ್ತಿದೆ. 350ಕ್ಕೂ ಹೆಚ್ಚುಕಾರ್ಯಕ್ರಮಗಳನ್ನು ಕೇಂದ್ರ ಸರ್ಕಾರ ನೀಡಿದ್ದು,ಈ ಕಾರ್ಯಕ್ರಮಗಳ ಬಗ್ಗೆ ಜನತೆಗೆ ತಿಳಿಸಿಕೊಡುವಕಾರ್ಯವನ್ನು ಪಕ್ಷದ ಕಾರ್ಯಕರ್ತರು ಮಾಡಬೇಕುಎಂದು ಕರೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next