Advertisement

ಚಾಂದಿನಿಗೆ ಉತ್ತಮ ದಾದಿ ಪ್ರಶಸ್ತಿ

08:27 PM May 14, 2022 | Team Udayavani |

ಶೃಂಗೇರಿ: ಸಾರ್ವಜನಿಕ ಆಸ್ಪತ್ರೆಯದಾದಿ ಎನ್‌.ಟಿ. ಚಾಂದಿನಿಅವರಿಗೆ ರಾಜ್ಯಮಟ್ಟದಲ್ಲಿ ಉತ್ತಮದಾದಿ ಪ್ರಶಸ್ತಿ ದೊರಕಿದೆ. ಮೇ12 ರಂದು ವಿಶ್ವ ದಾದಿಯರದಿನದಂದು ಬೆಂಗಳೂರಿನಲ್ಲಿ ನಡೆದಸಮಾರಂಭದಲ್ಲಿ ಮುಖ್ಯಮಂತ್ರಿಬಸವರಾಜ ಬೊಮ್ಮಾಯಿ ಅವರಿಗೆಉತ್ತಮ ದಾದಿ ಪ್ರಶಸ್ತಿ ನೀಡಿದರು.

Advertisement

ಚಾಂದಿನಿ ಚಿಕ್ಕಮಗಳೂರಿನತಿಮ್ಮೇಗೌಡ ಮತ್ತು ಹೇಮಲತಾ ದಂಪತಿಪುತ್ರಿ. ಕೊರೊನಾದಂತಹ ಸಂಕಷ್ಟಕಾಲದಲ್ಲಿ ಸತತವಾಗಿ ಸೇವೆ ಸಲ್ಲಿಸುತ್ತಾ,ಆರೇಳು ತಿಂಗಳು ಹೆತ್ತವರನ್ನುನೋಡದೆ, ಸಾರ್ವಜನಿಕ ಸೇವೆಯಲ್ಲಿತೊಡಗಿಸಿಕೊಂಡಿದ್ದರು. ಬೇಗಾರಿನತೆರೆದ ಕೋವಿಡ್‌ ಸೆಂಟರ್‌ನಲ್ಲಿ ಪಿಪಿಇಕಿಟ್‌ ಧರಿಸಿ ರೋಗಿಗಳ ಶುಶ್ರೂಷೆಮಾಡಿ ರೋಗಿಗಳ ಸೇವೆ ಮಾಡಿದ್ದರು.ಕೊರೊನಾ ಚುಚ್ಚುಮದ್ದನ್ನು ಆಸ್ಪತ್ರೆಹಾಗೂ ಗ್ರಾಮೀಣ ಪ್ರದೇಶಕ್ಕೂ ತೆರಳಿ,ಚುಚ್ಚುಮದ್ದನ್ನು ನಿರಾಕರಿಸುತ್ತಿದ್ದವರಮನವೊಲಿಸಿ ನೀಡುವಲ್ಲಿಯಶಸ್ವಿಯಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next