Advertisement

ಚುನಾವಣಾ ಫಲಿತಾಂಶಕ್ಕಾಗಿ ಕೌತುಕ

06:42 PM Dec 14, 2021 | Team Udayavani |

ಚಿಕ್ಕಮಗಳೂರು: ವಿಧಾನ ಪರಿಷತ್‌ಚುನಾವಣೆ ಸ್ಥಳೀಯ ಸಂಸ್ಥೆಗಳ 1ಸ್ಥಾನಕ್ಕೆ ನಡೆದ ಚುನಾವಣೆ ಫಲಿತಾಂಶಮಂಗಳವಾರ ಹೊರಬೀಳಲಿದ್ದು,ವಿಜಯಲಕ್ಷ್ಮಿ ಯಾರಿಗೆ ಒಲಿಯಲಿದ್ದಾಳೆಎಂಬ ಕುತೂಹಲಕ್ಕೆ ತೆರೆಬೀಳಲಿದೆ.

Advertisement

ಕಾಂಗ್ರೆಸ್‌ನ ಎ.ವಿ. ಗಾಯತ್ರಿಶಾಂತೇಗೌಡ, ಬಿಜೆಪಿಯ ಎಂ.ಕೆ.ಪ್ರಾಣೇಶ್‌,ಆಮ್‌ ಆದ್ಮಿಯ ಡಾ| ಸುಂದರ್‌ಗೌಡ,ಪಕ್ಷೇತರ ಅಭ್ಯರ್ಥಿಗಳಾಗಿ ಬಿ.ಟಿ.ಚಂದ್ರಶೇಖರ್‌, ಜೆ.ಐ .ರೇಣುಕುಮಾರ್‌ಚುನಾವಣಾ ಕಣದಲ್ಲಿದ್ದು 5 ಜನಸ್ಪರ್ಧಿಗಳಲ್ಲಿ ವಿಜಯಮಾಲೆ ಯಾರಕೊರಳಿಗೆ ಬೀಳಲಿದೆ ಎಂದು ತಿಳಿಯಲಿದೆ.

ಪರಿಷತ್‌ ಚುಣಾವಣೆ ಕಾಂಗ್ರೆಸ್‌ ಮತ್ತುಬಿಜೆಪಿ ನಡುವೆ ಜಿದ್ದಾಜಿದ್ದಿನ ಕಣವಾಗಿತ್ತು.ಎರಡೂ ಪಕ್ಷಗಳು ಈ ಚುನಾವಣೆಯನ್ನು ಅತ್ಯಂತ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದು,ಕಾಂಗ್ರೆಸ್‌ನವರು ಒಗ್ಗಟ್ಟು ಪ್ರದರ್ಶಿಸಿದರು.ಬಿಜೆಪಿ ಚುನಾವಣೆ ರಣತಂತ್ರಗಳನ್ನುಹೆಣೆದು ಈ ಚುನಾವಣೆಯಲ್ಲಿ ಎದುರಿಸಿದ್ದು,ಜಿದ್ದಾಜಿದ್ದಿನ ಕಣದಲ್ಲಿ ಫಲಿತಾಂಶದ ಮೇಲೆಎಲ್ಲರ ಕಣ್ಣು ನೆಟ್ಟಿತ್ತು.ಈ ಚುನಾವಣೆ ಕಾಂಗ್ರೆಸ್‌ಗೆ ಜಿಲ್ಲೆಯಲ್ಲಿಭದ್ರ ಬುನಾದಿ ಕಂಡುಕೊಳ್ಳಲು ಮತ್ತುಮುಂದಿನ ಚುನಾವಣೆಗೆ ವೇದಿಕೆಯಾಗಲಿದೆ.

ಬಿಜೆಪಿ ಕೇಂದ್ರ ಮತ್ತು ರಾಜ್ಯದಲ್ಲಿಅ ಧಿಕಾರದಲ್ಲಿದ್ದು, ಇದು ಪ್ರತಿಷ್ಠೆಯಚುನಾವಣೆಯಾಗಿತ್ತು. ಈ ಹಿನ್ನೆಲೆಯಲ್ಲಿಚುನಾವಣೆ ರಂಗು ಪಡೆದುಕೊಂಡಿತ್ತು. ಸದ್ಯಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಯಲ್ಲಿಅಡಗಿದ್ದು, ಇಂದು ಅಭ್ಯರ್ಥಿಗಳ ಭವಿಷ್ಯಹೊರಬೀಳಲಿ¨

Advertisement

Udayavani is now on Telegram. Click here to join our channel and stay updated with the latest news.

Next