Advertisement

ಜಿಂಕೆ ಬೇಟೆ ಆಡಿದ ವ್ಯಕ್ತಿ ಬಂಧನ

06:36 PM Jun 12, 2021 | Team Udayavani |

ಶಿಡ್ಲಘಟ್ಟ: ಶಿಡ್ಲಘಟ್ಟ ವಲಯದ ಕನ್ನಮಂಗಲ ಗಸ್ತಿನ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಜಿಂಕೆ ಬೇಟೆ ಆಡುತ್ತಿದ್ದವ್ಯಕ್ತಿಯನ್ನು ಅರಣ್ಯ ಅಧಿಕಾರಿಗಳು ಬಂಧಿಸಿದ್ದಾರೆ.

Advertisement

ತಾಲೂಕಿನ ನಾರಾಯಣದಾಸರಹಳ್ಳಿಯ ನಿವಾಸಿದೇವರಾಜ್‌(33) ಬಂಧಿತ. ಕನ್ನಮಂಗಲ ಅರಣ್ಯ ಪ್ರದೇಶದಲ್ಲಿ ಜಿಂಕೆಯನ್ನು ಬೇಟೆ ಆಡುತ್ತಿದ್ದಾರೆ ಎಂಬ ಖಚಿತಮಾಹಿತಿ ಮೇರೆಗೆ ಎಸಿಎಫ್‌ ಶ್ರೀಧರ್‌, ಆರ್‌ಎಫ್‌ಒ ದಿವ್ಯಾ ಮಾರ್ಗದರ್ಶನದಲ್ಲಿ ಉಪವಲಯಅರಣ್ಯಾಧಿಕಾರಿ ಭಾಸ್ಕರ್‌ಬಾಬು, ಜಯಚಂದ್ರ, ಅರಣ್ಯ ರಕ್ಷಕರಾದ ಕಾಶಿನಾಥ್‌, ಗೋವಿಂದರಾಜು, ಸಂದೀಪ್‌ಕಾರ್ಯಚರಣೆ ನಡೆಸಿ ದೇಸಿ ಬಂದೂಕು ಮೂಲಕ ಜಿಂಕೆ ಬೇಟೆ ಆಡುತ್ತಿದ್ದ ದೇವರಾಜ್‌ ಎಂಬಾತನನ್ನು ಬಂಧಿಸಿಇನ್ನೂ ತಲೆ ಮರೆಸಿಕೊಂಡಿರುವ ಮೂವರು ಆರೋಪಿಗಳಿಗೆ ಬಲೆ ಬೀಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next