Advertisement

ಮುಖ್ಯಮಂತ್ರಿ ಬರ್ತಿದ್ದಾರೆ!

11:26 AM Feb 17, 2018 | Team Udayavani |

ಚುನಾವಣೆಯ ಕಾವು ಏರುತ್ತಿರುವ ಈ ಹೊತ್ತಿನಲ್ಲಿ ರಾಜಕಾರಣದಲ್ಲಿ ಏನೆಲ್ಲಾ ನಡೆಯುತ್ತದೆ, ಅಧಿಕಾರಕ್ಕಾಗಿ ರಾಜಕಾರಣಿಗಳು ಹೇಗೆಲ್ಲಾ ಬದಲಾಗುತ್ತಾರೆ ಎಂಬ ಕಥಾಹಂದರದ “ಮುಖ್ಯಮಂತ್ರಿ’ ನಾಟಕವನ್ನು ಕಣ್ತುಂಬಿಕೊಳ್ಳಿ.

Advertisement

ಒಬ್ಬ ಮುಖ್ಯಮಂತ್ರಿಯ ರಾಜಕೀಯ ಜೀವನವನ್ನು ಸೊಗಸಾಗಿ ತೆರೆಯ ಮೇಲೆ ತಂದಿದೆ. ಡಾ. ಮುಖ್ಯಮಂತ್ರಿ ಚಂದ್ರು, ಮಂಜುನಾಥ ಹೆಗ್ಡೆ, ಡಾ.ಬಿ.ವಿ. ರಾಜಾರಾಂ, ಶ್ರೀನಿವಾಸ ಮೇಷ್ಟ್ರು ಮುಂತಾದ ಕಲಾವಿದರು ಅಭಿನಯಿಸುತ್ತಿದ್ದಾರೆ. ಟಿಕೆಟ್‌ಗಳು ಬುಕ್‌ ಮೈ ಶೋನಲ್ಲಿ ಲಭ್ಯ. 

ಎಲ್ಲಿ?: ರಂಗಶಂಕರ, ಜೆ.ಪಿ.ನಗರ
ಯಾವಾಗ?: ಫೆ.17, ಶನಿವಾರ 3.30
ಟಿಕೆಟ್‌ ದರ: 100 ರೂ. 

Advertisement

Udayavani is now on Telegram. Click here to join our channel and stay updated with the latest news.

Next