Advertisement

Cheque bounce ಪ್ರಕರಣದಲ್ಲಿ ಆರೋಪಿಗೆ ಶಿಕ್ಷೆ

08:51 PM Jan 30, 2024 | Team Udayavani |

ಬೆಳ್ತಂಗಡಿ: ಹಿರಿಯ ಸಿವಿಲ್‌ ನ್ಯಾಯಾಲಯದಲ್ಲಿ ಚಾರ್ಮಾಡಿ ಗ್ರಾಮದ ನಿವಾಸಿ ಪವನ್‌ ಕುಮಾರ್‌ ಅವರು ಪಣಕಜೆ ಗ್ರಾಮದ ಮುದಲ್ಕೆ ನಿವಾಸಿ ಕಮಲಾಕ್ಷರವರ ವಿರುದ್ಧ ಸಲ್ಲಿಸಲಾಗಿದ್ದ ಎರಡು ಲಕ್ಷ ರೂ. ಮೊತ್ತದ ಚೆಕ್‌ಬೌನ್ಸ್‌ ಪ್ರಕರಣದಲ್ಲಿ ಆರೋಪಿಯನ್ನು ದೋಷಿ ಎಂದು ನ್ಯಾಯಾಲಯವು ತೀರ್ಪು ನೀಡಿದೆ ಮಾತ್ರವಲ್ಲದೇ ಎರಡು ಲಕ್ಷ ರೂ. ಗಳನ್ನು ಫಿರ್ಯಾದಿದಾರರಿಗೆ ನೀಡುವಂತೆ ತಿಳಿಸಿದೆ, ತಪ್ಪಿದ್ದಲ್ಲಿ 10,000 ರೂ. ದಂಡ ಹಾಗೂ 4 ತಿಂಗಳ ಸಜೆ ಯನ್ನು ವಿಧಿಸಿದೆ.

Advertisement

ದಂಡ ಹಣವನ್ನು ಕಟ್ಟಲು ವಿಫಲವಾದರೆ ಮತ್ತೆ ಎರಡು ತಿಂಗಳ ಸಜೆಯನ್ನು ವಿಧಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next