Advertisement

ಆರೋಗ್ಯ ಪರೀಕ್ಷಿಸಿಕೊಳ್ಳಿ

05:57 PM Jun 10, 2021 | Team Udayavani |

ಮಾಗಡಿ: ಅನಾರೋಗ್ಯ ಕಂಡು ಬಂದರೆ ಸರ್ಕಾರಿ ಆಸ್ಪತ್ರೆಗೆತೆರಳಿ ಕಡ್ಡಾಯವಾಗಿ ವೈದ್ಯರಿಂದ ಪರೀಕ್ಷಿಸಿಕೊಳ್ಳಬೇಕುಎಂದು ಚಿಕ್ಕಹಳ್ಳಿ ಗ್ರಾಪಂ ಉಪಾಧ್ಯಕ್ಷೆ ಭವ್ಯ ದೇವೇಂದ್ರಕುಮಾರ್‌ ತಿಳಿಸಿದರು.

Advertisement

ತಾಲೂಕಿನ ಚಿಕ್ಕಹಳ್ಳಿ ಗ್ರಾಪಂವ್ಯಾಪ್ತಿಯಲ್ಲಿ ಧರ್ಮಸ್ಥಳ ಗ್ರಾಮೀಣಾ ಭಿವೃದ್ಧಿಯೋಜನೆಯಡಿ ಆಶಾ, ಅಂಗನವಾಡಿ ಕಾರ್ಯ ಕರ್ತರಿಗೆದಿನಸಿ ಕಿಟ್‌ ವಿತರಣೆ, ಕೋವಿಡ್‌-19 ಜಾಗೃತಿ ಜಾಥಾದಲ್ಲಿಮಾತನಾಡಿ, ಸೋಂಕು ನಿಯಂತ್ರಣ ಕುರಿತು ಜನರಲ್ಲಿ ಅರಿವುಮೂಡಿಸಿ ಜನಜಾಗೃತಿಗೊಳಿಸಲಾಗುತ್ತಿದೆ. ಅದರಲ್ಲೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಂಸ್ಥೆ ಜನಪರಸೇವೆ ಜನಮೆಚ್ಚುಗೆಗೆ ಪಾತ್ರವಾಗಿದೆ ಎಂದು ಹೇಳಿದರು.

ವಿರುಪಾಪುರದ ಅಧ್ಯಕ್ಷೆ ಮೀನಾಕ್ಷಮ್ಮ, ಗ್ರಾಪಂ ಸದಸ್ಯೆಯಲ್ಲಾಪುರದ ರೇಣುಕಮ್ಮ, ರಾಧಾ, ಮಲ್ಲೇಶ್‌, ಧರ್ಮಸ್ಥಳಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕ ಜಯಣ್ಣ,ತಿಪ್ಪಸಂದ್ರ ವಲಯದ ಪ್ರತಿನಿಧಿಗಳಾದ ಪೂರ್ಣಿಮಾ,ಕೆಂಪಮ್ಮ, ವಿಜಯಮ್ಮ, ಜಮುನಾಬಾಯಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next