Advertisement

ಚಾರ್ವಾಕ: ಬಿಜೆಪಿಯಿಂದಮನೆ ಭೇಟಿಗೆ ಚಾಲನೆ

02:47 PM Apr 04, 2019 | Team Udayavani |

ಕಾಣಿಯೂರು : ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಣಿಯೂರು ಗ್ರಾಮ ಪಂಚಾಯತ್‌ನ ಚಾರ್ವಾಕದಲ್ಲಿ ಬಿಜೆಪಿ ಅಭ್ಯರ್ಥಿ ಸಂಸದ ನಳಿನ್‌ ಕುಮಾರ್‌ ಕಟೀಲು ಪರ ಮನೆಮನೆ ಭೇಟಿ ನೀಡಿ ಮತ ಯಾಚಿಸಲಾಯಿತು.

Advertisement

ಕಾಣಿಯೂರು ಗ್ರಾಮ ಪಂಚಾಯತ್‌ ಅಧ್ಯಕ್ಷೆ ಮಾಧವಿ ಕೋಡಂದೂರು, ಸುಳ್ಯ ಮಂಡಲ ಸಮಿತಿ ಹಾಗೂ
ಕಾಣಿಯೂರು ಗ್ರಾ.ಪಂ. ಸದಸ್ಯ ಗಣೇಶ್‌ ಉದುನಡ್ಕ, ಗ್ರಾ.ಪಂ. ಸದಸ್ಯೆ ರುಕ್ಮಿಣಿ ನಾಗಲೋಕ, ಚಾರ್ವಾಕ ಪ್ರಾ. ಕೃ.ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಆನಂದ ಗೌಡ ಮೇಲ್ಮನೆ, ನಿರ್ದೇಶಕ ವಿಶ್ವನಾಥ ದೇವಿನಗರ, ಚಾರ್ವಾಕ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಧನಂಜಯ ಕೇನಾಜೆ, ನಿರ್ದೇಶಕ ಮಾಧವ ಎಣ್ಮೂರು, ಬಿಜೆಪಿ ಸ್ಥಾನೀಯ ಸಮಿತಿ ಕಾರ್ಯದರ್ಶಿ ರಾಘವ ಕೋಡಂದೂರು, ಬೆಳ್ಳಿಯಪ್ಪ ಗೌಡ ದೇವರತ್ತಿಮಾರು, ಯಶೋಧರ, ಮೋಹನ ಆತಾಜೆ, ಸೀತಾ ರಾಮ ಎಣ್ಮೂರು, ಪ್ರಸಾದ್‌ ಮೀಜೆ ಪಾಲ್ಗೊಂಡರು.

Advertisement

Udayavani is now on Telegram. Click here to join our channel and stay updated with the latest news.

Next