Advertisement

ಚಾಣಕ್ಯ-2017 ಬೇಸಿಗೆ ಶಿಬಿರ

11:16 PM Apr 23, 2017 | Harsha Rao |

ಹೆಬ್ರಿ: ಇಲ್ಲಿನ ಚಾಣಕ್ಯ ಟ್ಯುಟೋರಿಯಲ್‌ ಕಾಲೇಜು ಆಶ್ರಯದಲ್ಲಿ ಎ. 19ರಿಂದ ಎ. 25ರ ವರೆಗೆ ಹೆಬ್ರಿ ಸಮಾಜ ಮಂದಿರದಲ್ಲಿ ನಡೆಯುತ್ತಿರುವ  ಚಾಣಕ್ಯ-2017 ಬೇಸಿಗೆ ರಜಾ ಶಿಬಿರದ 5ನೇ ದಿನವಾದ ಎ. 23ರಂದು ಯುನಿಸಪ್‌ ಪ್ರಸಾರ ಭಾರತಿ ಪ್ರಶಸ್ತಿ ಪುರಸ್ಕೃತ ಚಿತ್ರ ನಿರ್ದೇಶಕ ಪ್ರಕಾಶ್‌ ಸುವರ್ಣ ಕಟಪಾಡಿ ಅವರಿಂದ ಚಲನ ಚಿತ್ರ ಅಭಿನಯ,ನೃತ್ಯ,ನಿರ್ದೇಶನ, ಚಿತ್ರೀಕರಣ ಮೊದಲಾದ ವಿಷಯದ ಕುರಿತು ಪ್ರಾಯೋಗಿಕ ತರಬೇತಿ ಹಾಗೂ ರಾಷ್ಟ್ರಮಟ್ಟದ ಪ್ರಶಸ್ತಿ ಪುರಸ್ಕೃತ ಮಕ್ಕಳ ಚಿತ್ರ ಪ್ರದರ್ಶನ ನಡೆಯಿತು. ಈ ಸಂದರ್ಭದಲ್ಲಿ ಚಿತ್ರನಟ ಸಂಜೀವ ಸುವರ್ಣ, ಚಾಣಕ್ಯ ಟ್ಯಟೋರಿಯಲ್‌ ಕಾಲೇಜಿನ ಪ್ರಾಂಶುಪಾಲೆ ವೀಣಾ ಯು. ಶೆಟ್ಟಿ ಮೊದಲಾದವರಿದ್ದರು.

Advertisement

Advertisement

Udayavani is now on Telegram. Click here to join our channel and stay updated with the latest news.

Next