Advertisement

ನೀರ್ಗಲ್ಲು ದುರಂತದಲ್ಲಿ ಕಣ್ಮರೆಯಾಗಿರುವ 136 ಮಂದಿ “ಸಾವನ್ನಪ್ಪಿರಬಹುದು : ಉತ್ತರಾಖಂಡ ಸರಕಾರ

10:02 PM Feb 23, 2021 | Team Udayavani |

ಡೆಹ್ರಾಡೂನ್‌: ಚಮೋಲಿ ಜಿಲ್ಲೆಯಲ್ಲಿ ನೀರ್ಗಲ್ಲು ದುರಂತ ಸಂಭವಿಸಿ 2 ವಾರಗಳ ಬಳಿಕ ಉತ್ತರಾಖಂಡ ಸರ್ಕಾರ, ದುರಂತದಲ್ಲಿ ಕಣ್ಮರೆಯಾಗಿರುವ 136 ಮಂದಿಯನ್ನು “ಸಾವನ್ನಪ್ಪಿರಬಹುದು’ ಎಂದು ಘೋಷಿಸಲು ನಿರ್ಧರಿಸಿದೆ.

Advertisement

ಈವರೆಗೆ 68 ಮೃತದೇಹಗಳು ಪತ್ತೆಯಾಗಿವೆ. ತಪೋವನ ಸುರಂಗವೊಂದರಲ್ಲೇ 35 ಶವಗಳನ್ನು ಹೊರತೆಗೆಯಲಾಗಿದೆ. ಪ್ರಸ್ತುತ ಸುರಂಗದೊಳಗೆ ಕೆಸರು, ಭಗ್ನಾವಶೇಷಗಳೇ ತುಂಬಿಕೊಂಡಿರುವುದರಿಂದ ಕಾರ್ಯಾಚರಣೆ ನಿಧಾನಗತಿಯಲ್ಲಿ ಸಾಗಿದೆ.

ದುರ್ಗಮ ಪರಿಸರದಲ್ಲಿ ಮಿಕ್ಕವರು ಬದುಕುಳಿದಿರುವ ಸಾಧ್ಯತೆಯೂ ಕಡಿಮೆ ಇದೆ ಎನ್ನುವುದು ಸರ್ಕಾರದ ಅಭಿಪ್ರಾಯ.

ಇದನ್ನೂ ಓದಿ:‘ಗ್ಯಾಂಗ್ ರೇಪ್’ ಬೆದರಿಕೆ ಎದುರಿಸಿದ್ದರಂತೆ ನಟಿ ಪ್ರಿಯಾಂಕಾ…!

Advertisement

Udayavani is now on Telegram. Click here to join our channel and stay updated with the latest news.

Next