Advertisement

ಚಾಮರಾಜನಗರ: ಹೊಲದಲ್ಲಿ ಕೆಲಸ ಮಾಡುತಿದ್ದ ಯುಕನಿಗೆ ಸಿಡಿಲು ಬಡಿದು ಸಾವು

09:14 PM Jul 18, 2020 | sudhir |

ಹನೂರು (ಚಾಮರಾಜನಗರ) : ಸಿಡಿಲು ಬಡಿದು ಯುವಕನೋರ್ವ ಮೃತಪಟ್ಟಿರುವ ಘಟನೆ ತಾಲೂಕಿನ ಮಲೆಮಹದೇಶ್ವರ ಬೆಟ್ಟ ಸಮೀಪದ ದೊಡ್ಡಾಣೆ ಗ್ರಾಮದಲ್ಲಿ ಜರುಗಿದೆ.

Advertisement

ದೊಡ್ಡಾಣೆ ಗ್ರಾಮದ ಮಹದೇವಸ್ವಾಮಿ (19) ಎಂಬಾತನೇ ಮೃತ ದುರ್ದೈವಿ ಯಾಗಿದ್ದು, ಈತ ಗ್ರಾಮದ ಹೊರವಲಯದ ಜಮೀನಿನಲ್ಲಿ ಕೆಲಸ ಮಾಡುತಿದ್ದ ಎನ್ನಲಾಗಿದೆ.

ಶನಿವಾರ ಸಂಜೆ 5 ಗಂಟೆಗೆ ಸುರಿದ ಗುಡುಗು ಸಿಡಿಲು ಸಹಿತ ಭಾರೀ ಮಳೆ ಸಿಡಿಲು ಬಡಿದು ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ . ಈ ಸಂಬಂಧ ಮೃತನ ಸಂಬಂಧಿಗಳು ಠಾಣೆಗೆ ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next