Advertisement

ತುರ್ತು ನಿರ್ವಹಣೆ; ರವಿವಾರ ಚಾಮರಾಜನಗರದಲ್ಲಿ ವಿದ್ಯುತ್ ವ್ಯತ್ಯಯ

07:06 PM Sep 05, 2020 | sudhir |

ಚಾಮರಾಜನಗರ: ತುರ್ತು ನಿರ್ವಹಣೆಯ ಕಾರಣ ನಗರದ ಕೆಲವೆಡೆ ಸೆ.6 ರ ಭಾನುವಾರ ಬೆಳಿಗ್ಗೆ 9 ರಿಂದ ಸಂಜೆ 4 ರವರೆಗೆ ವಿದ್ಯುತ್ ಪೂರೈಕೆ ಇರುವುದಿಲ್ಲ ಎಂದು ಸೆಸ್‌ಕ್ ಪ್ರಕಣೆ ತಿಳಿಸಿದೆ.

Advertisement

ನಗರದ ಬಿ. ರಾಚಯ್ಯ ಜೋಡಿ ರಸ್ತೆ ಪ್ರದೇಶ, ಭ್ರಮರಾಂಬ ಬಡಾವಣೆ, ಹೌಸಿಂಗ್ ಬೋರ್ಡ್ ಕಾಲೋನಿ, ರಾಮಸಮುದ್ರ, ಕರಿನಂಜನಪುರ, ಚೆನ್ನಿಪುರಮೋಳೆ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆ ಇರುವುದಿಲ್ಲ. ಸಾರ್ವಜನಿಕರು ಸಹಕರಿಸುವಂತೆ ಸೆಸ್ಕ್ ಎಇಇ ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next