Advertisement

ಜಯಂತಿ ಸರಳವಾಗಿ ಆಚರಿಸಿ

03:11 PM Apr 01, 2021 | Team Udayavani |

ಕೆಜಿಎಫ್: ಕೋವಿಡ್‌ 2ನೇ ಅಲೆಹೆಚ್ಚಾಗುತ್ತಿರುವುದರಿಂದ ಡಾ.ಅಂಬೇಡ್ಕರ್‌, ಬಾಬು ಜಗಜೀವನರಾಂಮತ್ತು ದೇವaರ ದಾಸಿಮಯ್ಯಜಯಂತಿಯನ್ನು ಸರಳವಾಗಿ ಆಚರಣೆಮಾಡಲಾಗುವುದು ಎಂದುತಹಶೀಲ್ದಾರ್‌ ಕೆ.ಎನ್‌.ಸುಜಾತಾತಿಳಿಸಿದರು.

Advertisement

ನಗರಸಭೆಯಲ್ಲಿ ನಡೆದಪೂರ್ವಭಾವಿ ಸಭೆಯಲ್ಲಿ ಮಾತನಾಡಿ,ಸರ್ಕಾರದ ಮಾರ್ಗಸೂಚಿಯಂತೆಕಾರ್ಯಕ್ರಮ ನಡೆಸಲಾಗುವುದು.ಹೆಚ್ಚು ಜನ ಒಂದೆಡೆ ಸೇರದೆ,ಜಯಂತಿಯನ್ನು ಅರ್ಥಪೂರ್ಣವಾಗಿಆಚರಣೆ ಮಾಡಲು ಸಹಕಾರನೀಡಬೇಕು ಎಂದರು.

ಬಾಬು ಜಗಜೀವನರಾಂ ಅವರಪುತ್ಥಳಿ ಸ್ಥಾಪನೆ ಮಾಡಬೇಕು ಎಂಬಕೋರಿಕೆಗೆ ಉತ್ತರಿಸಿದ ಅವರು,ಮುಂದಿನ ದಿನಗಳಲ್ಲಿ ಈ ಬಗ್ಗೆ ಕ್ರಮಕೈಗೊಳ್ಳಲಾಗುವುದೆಂದರು.ಈ ಸಂದರ್ಭದಲ್ಲಿ ತಾಪಂ ಇಒಮಂಜುನಾಥ್‌, ಸಮಾಜ ಕಲ್ಯಾಣಇಲಾಖೆ ಸಹಾಯಕ ನಿರ್ದೇಶಕಮುನಿರಾಜು, ನಗರಸಭೆ ಆಯುಕ್ತೆಸರ್ವರ್‌ ಮರ್ಚೆಂಟ್‌, ತಾಪಂಉಪಾಧ್ಯಕ್ಷೆ ಗಿರಿಜಮ್ಮ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next