Advertisement

ಸಿಡಿ ಪ್ರಕರಣ : ಕಿಡ್ನಾಪ್ ಕೇಸ್ ಸಂಬಂಧ ಹೇಳಿಕೆ ನೀಡಲು ಕೋರ್ಟ್ ಗೆ ಬಂದ ಯುವತಿ!

04:00 PM Apr 05, 2021 | Team Udayavani |

ಬೆಂಗಳೂರು : ರಾಮೇಶ್ ಜಾರಿಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ವಿಸ್ಟ್ ಮೇಲೆ ಟ್ವಿಸ್ಟ್ ಸಿಗುತ್ತಿದೆ. ಇಂದು(ಸೋಮವಾರ) ಯುವತಿಯು ಗುರುನಾನಕ್ ಭವನದ 32ನೇ ಎಸಿಎಂಎಂ ನ್ಯಾಯಾಲಯಕ್ಕೆ ಹೇಳಿಕೆ ನೀಡಲು ಬಂದಿದ್ದಾರೆ.

Advertisement

ಸಿಡಿ ಲೇಡಿಯ ತಂದೆ ಆರ್ ಟಿ ನಗರ ಪೊಲೀಸ್ ಠಾಣೆಯಲ್ಲಿ ಕಿಡ್ನಾಪ್ ಸಂಬಂಧ ದಾಖಲು ಮಾಡಿದ್ದರು. ಈ ಕುರಿತಾಗಿ ಇಂದು ಸಿಡಿ ಪ್ರಕರಣದ ಸಂತ್ರಸ್ತೆ ಹೇಳಿಕೆ ನೀಡಲು ಬಂದಿದ್ದಾರೆ.

ಕೋರ್ಟ್ ಗೆ ಬರುವ ಮುನ್ನ ಯುವತಿಗೆ ಪೊಲೀಸ್ ಬಿಗಿ ಭದ್ರತೆ ನೀಡಲಾಗಿದ್ದು, ನ್ಯಾಯಾಧೀಶರ ಮುಂದೆ ಹೇಳಿಕೆ ನೀಡಲಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next