Advertisement

ಸಿಡಿ ಪ್ರಕರಣ : ಕೋರ್ಟ್ ಗೆ ಇಂದು ಯುವತಿ ಹಾಜರಾಗಲ್ಲ!

05:06 PM Mar 29, 2021 | Team Udayavani |

ಬೆಂಗಳೂರು :  ಸಿಡಿ ಲೇಡಿ ಇಂದು(ಸೋಮವಾರ 29) ನ್ಯಾಯಾಲಯಕ್ಕೆ ಹಾಜರಾಗುವುದಿಲ್ಲ ಎಂದು ವರದಿ ತಿಳಿಸಿದೆ. ಯುವತಿಯು ಕೋರ್ಟ್ ಗೆ ಹಾಜರಾಗಲು ವಕೀಲರು ಅನುಮತಿ ಕೇಳಿದ್ದರು. ಕೋರ್ಟ್ ಕಲಾಪ ಮುಕ್ತಾಯವಾದ ಹಿನ್ನೆಲೆಯಲ್ಲೇ ಈ ಬೆಳವಣಿಗೆ ನಡೆದಿದೆ.

Advertisement

ಈ ಬಗ್ಗೆ ವಕೀಲ ಜಗದೀಶ್ ಕುಮಾರ್ ಹೇಳಿಕೆ ನೀಡಿದ್ದು,

ಕೋರ್ಟ್ ಆದೇಶ ನೋಡುತ್ತೇವೆ. ನಮ್ಮ ಪ್ರತಿವಾದಿ ಬಲಶಾಲಿ ಆಗಿರೋದ್ರಿಂದ ಎಲ್ಲಾ ಮೂಲಗಳನ್ನು ನೋಡುತ್ತೇವೆ ಎಂದು ಜಗದೀಶ್ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next