Advertisement

ಲಂಚ ಹೇಳಿಕೆ: ಪಾರೀಕರ್‌ ವಿವರಣೆ ಕೇಳಿದ ಇಸಿ

03:45 AM Feb 02, 2017 | Team Udayavani |

ಹೊಸದಿಲ್ಲಿ: ರಕ್ಷಣಾ ಸಚಿವ ಮನೋಹರ್‌ ಪಾರೀಕರ್‌ ಗೋವಾ ವಿಧಾನಸಭೆ ಚುನಾವಣೆ ಪ್ರಚಾರ ತೆರಳಿದ್ದ ವೇಳೆ ಲಂಚ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಹೇಳಿಕೆ ಕುರಿತು ಶುಕ್ರವಾರದೊಳಗಾಗಿ ವಿವರಣೆ ನೀಡುವಂತೆ ಚುನಾವಣಾ ಆಯೋಗ ಪಾರೀಕರ್‌ಗೆ ಸೂಚಿಸಿದೆ. ನೀವು ಯಾವ ಪಕ್ಷದಿಂದಲಾದರೂ ಲಂಚ ಪಡೆಯಿರಿ. ಆದರೆ ಮತವನ್ನು ಬಿಜೆಪಿಗೇ ನೀಡಿ ಎಂದು ಪರೀಕರ್‌ ಗೋವಾ ಜನತೆ ಉದ್ದೇಶಿಸಿ ಹೇಳಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next