Advertisement

ಹಲ್ಲೆ ಆರೋಪ: ಪಿ.ಸಿ.ಜಾರ್ಜ್‌ ನಿವಾಸದ ಮೇಲೆ ದಾಳಿ

07:24 PM Aug 25, 2022 | Team Udayavani |

ಕೊಟ್ಟಾಯಂ: ಕೇರಳದ ಹಿರಿಯ ನಾಯಕ ಪಿ.ಸಿ.ಜಾರ್ಜ್‌ ಅವರು ಕೊಟ್ಟಾಯಂ ಜಿಲ್ಲೆಯ ಇರಟ್ಟುಪೆಟ್ಟದಲ್ಲಿ ಹೊಂದಿರುವ ನಿವಾಸದ ಮೇಲೆ ಕೇರಳ ಕ್ರೈಂ ಬ್ರ್ಯಾಂಚ್‌ ಪೊಲೀಸರು ದಾಳಿ ನಡೆಸಿದ್ದಾರೆ.

Advertisement

2017ರಲ್ಲಿ ಚಿತ್ರ ನಟಿಯ ಮೇಲೆ ಹಲ್ಲೆ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷ್ಯ ಸಂಗ್ರಹಿಸುವ ನಿಟ್ಟಿನಲ್ಲಿ ಈ ದಾಳಿ ನಡೆಸಲಾಗಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಜಾರ್ಜ್‌ ಪೊಲೀಸರು ಪುತ್ರ ಶಾನ್‌ ಜಾರ್ಜ್‌ ಮೊಬೈಲ್‌ ಅನ್ನು ಪಡೆದುಕೊಂಡಿದ್ದಾರೆ ಎಂದರು. ಇದೇ ಪ್ರಕರಣದಲ್ಲಿ ನಟ ದಿಲೀಪ್‌ ವಿರುದ್ಧವೂ ಆರೋಪ ಇದೆ.

Advertisement

Udayavani is now on Telegram. Click here to join our channel and stay updated with the latest news.

Next