Advertisement

Hosangadi ಕೋಟೆಕೆರೆಯಲ್ಲಿ ದನದ ರುಂಡ ಪತ್ತೆ; ದೂರು ದಾಖಲು

08:08 PM Oct 01, 2024 | Team Udayavani |

ಸಿದ್ದಾಪುರ: ಮಾಂಸಕ್ಕಾಗಿ ಅಕ್ರಮವಾಗಿ ಗೋವನ್ನು ಹತ್ಯೆ ಮಾಡಿದ ಆರೋಪಿಗಳು, ದನದ ರುಂಡವನ್ನು ಹೊಸಂಗಡಿ ಗ್ರಾಮದ ಕೋಟೆಕೆರೆಯ ಬದಿ ಎಸೆದು ಹೋಗಿದ್ದಾರೆ.

Advertisement

ಮೀನು ಹಿಡಿಯಲು ಹೋದ ಯೋಗೇಂದ್ರ(18) ಅವರು ಕೋಟೆಕೆರೆಯ ಬದಿ ದನದ ರುಂಡ ಇರುವುದನ್ನು ಗಮನಿಸಿ, ಪೊಲೀಸರಿಗೆ ದೂರು ನೀಡಿದ್ದಾರೆ. ಆಮಾಸೆಬೈಲು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next