Advertisement
ಈ ಪರಿಸರದಲ್ಲಿ ಕಳೆದ ಆರು ತಿಂಗಳಿನಿಂದ ನಿರಂತರವಾಗಿ ಚಿರತೆ ಹಾವಳಿ ಪ್ರಕರಣಗಳು ಬರುತ್ತಿದ್ದು, ಕಳೆದ ಹತ್ತು ದಿನಗಳ ಹಿಂದೆಯಷ್ಟೆ ಚಿರತೆ ಸೆರೆಯಾಗಿತ್ತು.
Related Articles
Advertisement
ಚಿರತೆಯು ಸುಮಾರು 4ರಿಂದ 5 ವರ್ಷ ಪ್ರಾಯದ್ದಾಗಿದ್ದು, ಶಂಕರನಾರಾಯಣ ಅರಣ್ಯ ಇಲಾಖೆಯ ಸಿಬ್ಬಂದಿಗಳು ಚಿರತೆಯನ್ನು ಪರಿಶೀಲನೆ ನಡೆಸಿ ಅಭಯಾರಣ್ಯಕ್ಕೆ ಬಿಟ್ಟಿದ್ದಾರೆ.
ಕಾರ್ಯಾಚರಣೆಯಲ್ಲಿ ಸಂತೋಷ್ ದೇವಾಡಿಗ, ರಮೇಶ್ ಗುಡ್ಡೆಮನೆ, ರವಿ ಮೊಗವೀರ, ಅರುಣ್ ಕುಮಾರ್ ಹೆಗ್ಡೆ, ಅರಣ್ಯ ರಕ್ಷಕರಾದ ಆನಂದಬಳೆಗಾರ, ಸಂತೋಷ ಜೋಗಿ, ರವೀಂದ್ರ, ಸುಧೀಪ ಶೆಟ್ಟಿ, ರವಿ ದೇವಾಡಿಗ, ಅರಣ್ಯ ವೀಕ್ಷಕರಾದ ಶಿವಣ್ಣವೇಷಗಾರ್, ಲಕ್ಷಣ ಮತ್ತು ವಾಹನ ಚಾಲಕ ರವಿ ಇವರು ಪಾಲ್ಗೊಂಡಿದ್ದರು.