Advertisement
ಈ ಕುರಿತು ಪಣಜಿಯಲ್ಲಿ ಸುದ್ಧಿಗಾರರಿಗೆ ಮಾಹಿತಿ ನೀಡಿದ ಅವರು- ಜುವಾರಿ ನದಿಗೆ ನೂತನವಾಗಿ ನಿರ್ಮಿಸಿರುವ ಕೇಬಲ್ ಸೇತುವೆಯನ್ನು ಡಿಸೆಂಬರ್ ಅಂತ್ಯದೊಳಗೆ ಸಂಚಾರಕ್ಕೆ ಮುಕ್ತಗೊಳಿಸಲಾಗುವುದು, ಈ ಸೇತುವೆಯ ಮೇಲಿನ ವಾಹನ ಸಂಚಾರ ಆರಂಭಗೊಂಡ ನಂತರ ಹಳೆ ಸೇತುವೆಯ ಮೇಲೆ ಸಂಚಾರ ಹೊರೆ ಕಡಿಮೆಯಾಗಬಹುದು. ಇದಲ್ಲದೇ ಈ ಹೆದ್ದಾರಿಯಲ್ಲಿ ಸಂಚಾರವೂ ಸುಗಮವಾಗಲಿದೆ. ಇದರಿಂದ ಸಂಚಾರ ದಟ್ಟಣೆ ಕಡಿಮೆಯಾಗಲಿದೆ ಎಂದು ಸಚಿವ ನೀಲೇಶ್ ಕಾಬ್ರಾಲ್ ವಿಶ್ವಾಸ ವ್ಯಕ್ತಪಡಿಸಿದರು.
Advertisement
ಪಣಜಿ: ಡಿಸೆಂಬರ್ ಅಂತ್ಯದೊಳಗೆ ಕೇಬಲ್ ಸೇತುವೆ ನಾಗರಿಕರ ಪ್ರಯಾಣಕ್ಕೆ ಮುಕ್ತ
05:34 PM Dec 15, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.