Advertisement

ಸಿಎ ಫೌಂಡೇಶನ್‌ ಪರೀಕ್ಷೆ; ತ್ರಿಶಾ ಕ್ಲಾಸಸ್‌ ವಿದ್ಯಾರ್ಥಿಗಳ ಸಾಧನೆ

12:13 PM Aug 11, 2023 | Team Udayavani |

ಉಡುಪಿ: ಸಿಎ, ಸಿಎಸ್‌ ಮೊದಲಾದ ವೃತ್ತಿಪರ ಕೋರ್ಸ್‌ಗಳಿಗೆ 25 ವರ್ಷಗಳಿಂದ ತರಬೇತಿ ನೀಡುತ್ತಿರುವ ಸಂಸ್ಥೆ ತ್ರಿಶಾ ಕ್ಲಾಸಸ್‌ನ ವಿದ್ಯಾರ್ಥಿಗಳು ಇನ್‌ಸ್ಟಿಟ್ಯೂಟ್‌ ಆಫ್ ಚಾರ್ಟರ್ಡ್‌ ಅಕೌಂಟೆಂಟ್ಸ್‌ ಆಫ್ ಇಂಡಿಯಾ ನಡೆಸಿರುವ ಸಿಎ ಫೌಂಡೇಶನ್‌ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ.

Advertisement

ಮಂಗಳೂರು ತ್ರಿಶಾ ಕಾಲೇಜಿನ ವಿದ್ಯಾರ್ಥಿಗಳಾದ ಸ್ವಾತಿ ಪೈ, ಮರಿಯಮ್‌ ನಿಹಾ, ಭೂಮಿಕಾ, ತೇಜಸ್ವಿನಿ, ತೇಜಸ್ವಿ, ಶ್ರಾವ್ಯಾ, ಆವಂತಿಕಾ, ಜೀವಿತಾ ಜಿ., ಆದಿತ್ಯನಾರಾಯಣ ಪಿ.ಎಸ್‌., ವೈಷ್ಣವಿ ರಾವ್‌, ಫ‌ಕ್ರುದ್ದೀನ್‌ ರಝೀ, ಅಕ್ಷಯ ಉಡುಪ, ಕ್ಷಮಾ ಕೃಷ್ಣ ಕೆ.ಕೆ., ಸುಷ್ಮಿತಾ, ಜಿಯೂ ಜೋಸ್‌, ಐಶ್ವರ್ಯಾ ಸದಾನಂದ, ರಾಯನ್‌ ಅಲೆಕ್‌ ಡಿ’ಸೋಜಾ, ಮೇಘಾ ನಾಯಕ್‌, ತನಿಷಾ ಜಿ. ಕೊಟ್ಯಾನ್‌, ಮೇಧಾ ರಾಜೇಶ ಕಿಣಿ, ಸಂಜನಾ ರವೀಶ್‌, ಆಂಚಲ್‌ ಎ., ಅನಿಶಾ ವಿ. ಪೂಜಾರಿ, ಎಂ. ಆದೀಶ್‌ ಕಾಮತ್‌, ಶಿವಾನಿ ಆರ್‌.ಕೆ., ಸ್ಫೂರ್ತಿ ಶಿವಣ್ಣ ಲಿಂಗದಳ್ಳಿ, ಆಶ್ರಿತಾ, ಕೆ. ಆಯುಷ್‌, ಮೋನಿಕಾ ಎನ್‌. ಎಸ್‌., ಧನ್ಯಶ್ರೀ, ಇಶಾ ಪ್ರಮೋದ್‌ ಬೀದಿಗೆ, ದೀಕ್ಷಿತ್‌ ಶೆಣೈ, ಸಹನಾ ವಿಷ್ಣು ಕಾಮತ್‌, ಅನೂಪ್‌ ಗಣೇಶ್‌ ಟಿ.ಜಿ., ಶ್ರೇಯಾ ಪಿ.ಎಸ್‌. ಶೆಟ್ಟಿ, ಸುಶ್ರೀತ್‌ ಪಿ.ಎಸ್‌., ತನ್ವಿ ಸುನಿಲ್‌ ಶೆಟ್ಟಿ, ಜೀವಿತಾ, ಚೈತನ್ಯ, ಚರಣರಾಜ್‌ ಶೆಟ್ಟಿ, ದೀಕ್ಷಿತ್‌ ಡಿ. ದೇವಾಡಿಗ, ಧೃತಿ.

ತ್ರಿಶಾ ಸಂಧ್ಯಾ ಕಾಲೇಜಿನ ವಿದ್ಯಾರ್ಥಿಗಳಾದ ಅಪೂರ್ವ ಟಿ., ಕೆ. ಶ್ರೀಲತಾ, ಬಿ. ಅಮೃತ್‌ ನಾಯಕ್‌, ಮೈಥಿಲೀ ದೇವಿ, ಉದಯ ಕುಮಾರ್‌, ತ್ರಿಶಾ ಕ್ಲಾಸಸ್‌ ಮಂಗಳೂರಿನ ವಿದ್ಯಾರ್ಥಿಗಳಾದ ದಿಶಾ ಪ್ರಶಾಂತ್‌ ಶಾನುಭಾಗ್‌, ಸಿರಿ ಎನ್‌. ಹೆಗಡೆ, ಕಾವ್ಯಾ, ಎ. ವಸಂತ ಉಡುಪ, ವೈಷ್ಣವ್‌, ಮೊಹಮ್ಮದ್‌ ಅಫ್ರೀದ್‌, ಮಾನಸಾ ಯಜ್ಞೇಶ್ ಸೂರಿಂಜೆ, ಶ್ರೇಯಾ ವೆಂಕಟೇಶ ಭಟ್‌, ಶಮಂತ್‌ ಜಿ., ವೇದಿಕಾ ಭಕ್ತ, ಶ್ರೇಯಸ್‌ ಬೆಳ್ಳೂರು, ಜೀವೋತ್ತಮ ಎಂ.ಕೆ., ವೈಶಾನ್ವಿ ಎಸ್‌. ಉತ್ತೀರ್ಣರಾಗಿದ್ದಾರೆ. ಸಂಸ್ಥೆಯ ಅಧ್ಯಕ್ಷ ಲೆಕ್ಕಪರಿಶೋಧಕ ಗೋಪಾಲಕೃಷ್ಣ ಭಟ್‌, ಸಿದ್ಧಾಂತ್‌ ಫೌಂಡೇಶನ್‌ನ ಟ್ರಸ್ಟಿಗಳಾದ ನಮಿತಾ ಜಿ. ಭಟ್‌, ರಾಮ ಪ್ರಭು ವಿದ್ಯಾರ್ಥಿಗಳ ಸಾಧನೆಯನ್ನು ಶ್ಲಾಘಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next