Advertisement
ಲೇಖಕರ ಮಾತುಗಳಿಂದ ಆಯ್ದ ಸಾಲುಗಳಿವು:ಈ ಪುಸ್ತಕದ ಉದ್ದೇಶ, ಕನ್ನಡದಲ್ಲಿ ಸಾಂಸ್ಕೃತಿಕ ಅಧ್ಯಯನಗಳು ಉದ್ದಕ್ಕೂ ಹೇಗೆ ನಡೆದುಬಂದಿವೆ ಹಾಗೂ ಈಗ ಹೇಗೆ ಹೊಸ ಹೊಸ ತಿರುವು ಪಡೆದುಕೊಂಡು ನಡೆಯುತ್ತಿವೆ ಎಂಬ ಚರಿತ್ರೆಯನ್ನು ಸರಳವಾಗಿ ದಾಖಲಿಸುವುದೇ ಹೊರತು ಯಾವುದಾದರೂ ಸಂಶೋಧನ ವಿಷಯ ಆರಿಸಿಕೊಂಡು ಸಾಂಸ್ಕೃತಿಕ ಅಧ್ಯಯನ ಹೇಗೆ ಮಾಡಬಹುದು ಎಂಬುದಕ್ಕೆ ಮಾದರಿಯನ್ನು ಮಂಡಿಸುವುದಲ್ಲ. ಇದೊಂದು ಮಾಹಿತಿ ಪ್ರಧಾನವಾದ ಪ್ರವೇಶಿಕೆ. ಇದನ್ನು ಬರೆಯುವಾಗ ನನ್ನ ಕಣ್ಮುಂದೆ ಇರುವವರು ಈ ಕ್ಷೇತ್ರದಲ್ಲಿ ಚಿಂತನೆ ಮತ್ತು ಅಧ್ಯಯನ ಮಾಡಿರುವ ವಿದ್ವಾಂಸರಲ್ಲ. ಬದಲಾಗಿ ಸಾಹಿತ್ಯ, ಭಾಷೆ, ಜಾನಪದ, ಚರಿತ್ರೆ, ಸಮಾಜಶಾಸ್ತ್ರಗಳಲ್ಲಿ ಅಧ್ಯಯನ ಮಾಡುವ ಮಾನವಿಕ ಹಾಗೂ ಸಮಾಜವಿಜ್ಞಾನದ ಪ್ರಾಥಮಿಕ ವಿದ್ಯಾರ್ಥಿಗಳು. ಮುಂದುವರೆದು ಕೆಲವಾದರೂ ಸಾಂಸ್ಕೃತಿಕ ಅಧ್ಯಯನ ಕೈಗೊಳ್ಳುವ ಹೊಸ ತಲೆಮಾರಿನ ಸಂಶೋಧಕರಿಗೆ, ಸಂಶೋಧನ ವಿಧಾನಗಳನ್ನು ಕಂಡುಕೊಳ್ಳುವ ಹೊತ್ತಲ್ಲಿ ಈ ಪುಸ್ತಕ ಉಪಯುಕ್ತವಾದೀತು ಎಂಬ ನಂಬಿಕೆಯಿದೆ.
(ಫಸ್ಟ್ ಇನ್ ದ ಮಾರ್ನಿಂಗ್)
ಲೇ.: ಓಶೋ
ಅನು.: ಬೆ.ಕಾ. ಮೂರ್ತಿàಶ್ವರಯ್ಯ
ಪ್ರ.: ಸಪ್ನ ಬುಕ್ ಹೌಸ್, 3ನೇ ಮುಖ್ಯರಸ್ತೆ, ಗಾಂಧಿನಗರ, ಬೆಂಗಳೂರು-560009
ಮೊದಲ ಮುದ್ರಣ: 2017 ಬೆಲೆ: ರೂ. 360
Related Articles
(ಕವನ ಸಂಕಲನ)
ಲೇ.: ಅರವಿಂದ ಮಾಲಗತ್ತಿ
ಪ್ರ.: ಉಷಾ ಪ್ರಕಾಶನ, 2542, ಹೆಬ್ಟಾಳ್ 2ನೇ ಹಂತ, ರೇಣುಕ ಎಲ್ಲಮ್ಮ ದೇವಸ್ಥಾನದ ಹತ್ತಿರ, ಮೈಸೂರು-570017
ಮೊದಲ ಮುದ್ರಣ: 2016 ಬೆಲೆ: ರೂ. 1500
Advertisement
ಬನಸಿರಿ(ಶ್ರೀ ಭುವನೇಶ್ವರಿ ಹೆಗಡೆ ಅಭಿನಂದನ ಗ್ರಂಥ)
ಸಂ.: ಎನ್. ರಾಮನಾಥ್
ಪ್ರ.: ತೇಜು ಪಬ್ಲಿಕೇಷನ್ಸ್ , ನಂ. 233, 7ನೇ “ಎ’ ಅಡ್ಡರಸ್ತೆ, ಶಾಸಿŒನಗರ, ಬೆಂಗಳೂರು-560028
ಮೊದಲ ಮುದ್ರಣ: 2017 ಬೆಲೆ: ರೂ. 300 ದೃಶ್ಯ ಕಲಾನ್ವೇಷಣೆ
(ವ್ಯಕ್ತಿ ಚಿತ್ರಣ)
ಲೇ.: ವೇ. ಗುರುಮೂರ್ತಿ
ಪ್ರ.: ಪ್ರೊ. ವೇ. ಗುರುಮೂರ್ತಿ, 29, 6ನೇ ಕ್ರಾಸ್, 1ನೇ ಮುಖ್ಯರಸ್ತೆ, ಮಾರುತಿನಗರ, ನಾಗರಭಾವಿ ಮುಖ್ಯರಸ್ತೆ, ಬೆಂಗಳೂರು-72
ಪರಿಷ್ಕೃತ ಮುದ್ರಣ: 2016 ಬೆಲೆ: ರೂ. 50 ಕೋಳYಂಬ
(ಕವನಸಂಕಲನ)
ಲೇ.: ಅಕ್ಷತಾ ಕೃಷ್ಣಮೂರ್ತಿ
ಪ್ರ.: ಉದಯಪ್ರಭಾ ಪ್ರಕಾಶನ, ಕಾರವಾರ-581301
ಮೊದಲ ಮುದ್ರಣ: 2016 ಬೆಲೆ: ರೂ. 80 ಬಸವರಾಜು ಕುಕ್ಕರಹಳ್ಳಿ ಕಥಾಲೋಕ
(ವಿಮಶಾì ಲೇಖನಗಳ ಸಂಕಲನ)
ಸಂ.: ಡಾ. ನೀಲಗಿರಿ ತಳವಾರ, ಡಾ. ಯೋಗೇಶ ಎನ್.
ಪ್ರ.: ವಿಜಯಲಕ್ಷ್ಮಿ ಪ್ರಕಾಶನ, 657, ಕೂಗುಬಂಡೆ ರಸ್ತೆ, ಇ ಮತ್ತು ಎಫ್ ಬ್ಲಾಕ್, ಕುವೆಂಪುನಗರ, ಮೈಸೂರು-23
ಮೊದಲ ಮುದ್ರಣ: 2017 ಬೆಲೆ: ರೂ. 210 ಹನುಮನ ಹಲಿಗೆ
(ಕಾದಂಬರಿ)
ಲೇ.: ಪಿ.ಆರ್. ವೆಂಕಟೇಶ್
ಪ್ರ.: ಸಮಾಜ ವಿಜ್ಞಾನ ವೇದಿಕೆ, ಎಲ್.ಐ.ಜಿ. 176, ನೇತಾಜಿ ನಗರ, ಎಚ್.ಬಿ. ಕಾಲನಿ, ಬಳ್ಳಾರಿ
ಮೊದಲ ಮುದ್ರಣ: 2016 ಬೆಲೆ: ರೂ. 100 ಜಾಡಮಾಲಿ ಇಲ್ಲದ ನಗರ
(ಹೊಸ ಕವಿತೆಗಳು)
ಲೇ.: ಸಿದ್ಧಾರೂಢ ಕಟ್ಟಿಮನಿ
ಪ್ರ.: ಎಸ್.ಎಲ್.ಎನ್. ಪಬ್ಲಿಕೇಷನ್, ನಂ. 3437, 4ನೇ ಮುಖ್ಯರಸ್ತೆ, 9ನೇ ಅಡ್ಡರಸ್ತೆ, ಶಾಸ್ತ್ರೀನಗರ, ಬನಶಂಕರಿ 2ನೇ ಹಂತ, ಬೆಂಗಳೂರು-28
ಮೊದಲ ಮುದ್ರಣ: 2016 ಬೆಲೆ: ರೂ. 90 ಕಿರುವೆರಳ ಸಟೆ
(ಭರತೇಶ ವೈಭವದ ಆಯ್ದ ಭಾಗ)
ಲೇ.: ಶ್ರೀಧರ ಹೆಗಡೆ ಭದ್ರನ್
ಪ್ರ.: ಅಭಿನವ, 17/18, ಮೊದಲನೆಯ ಮುಖ್ಯರಸ್ತೆ, ಮಾರೇನಹಳ್ಳಿ , ವಿಜಯನಗರ, ಬೆಂಗಳೂರು-560 040
ಪರಿಷ್ಕೃತ ಮುದ್ರಣ: 2017 ಬೆಲೆ: ರೂ. 75 ಸಾಂಸ್ಕತಿಕ ಅಧ್ಯಯನ
(ಕನ್ನಡ ಸಂಸ್ಕೃತಿ ಸಂಶೋಧನೆಯ ಚರಿತ್ರೆ)
ಲೇ.: ರಹಮತ್ ತರೀಕೆರೆ
ಪ್ರ.: ಅಭಿನವ, 17/18, ಮೊದಲನೆಯ ಮುಖ್ಯರಸ್ತೆ, ಮಾರೇನಹಳ್ಳಿ , ವಿಜಯನಗರ, ಬೆಂಗಳೂರು-560 040
ಪರಿಷ್ಕೃತ ಮುದ್ರಣ: 2017 ಬೆಲೆ: ರೂ. 200