Advertisement

Raichur; ರೇಡಿಯೇಟರ್ ಹೀಟಾಗಿ ಸಾರಿಗೆ ಬಸ್ ತುಂಬಾ ಹೊಗೆ

11:06 AM Sep 02, 2023 | Team Udayavani |

ರಾಯಚೂರು: ನಗರದಿಂದ ಮಂತ್ರಾಲಯಕ್ಕೆ ತೆರಳುತ್ತಿದ್ದ ಬಸ್ ನಲ್ಲಿ ಇದ್ದಕ್ಕಿದ್ದ ಹಾಗೆ ಹೊಗೆ ಆವರಿಸಿ ಕೆಟ್ಟು ನಂತ ಘಟನೆ ಆಂಧ್ರಪ್ರದೇಶದ ಮಾಧಾವರಂ ಬಳಿ ಘಟನೆ ನಡೆದಿದೆ. ಮಾರ್ಗ ಮಧ್ಯೆ ಕಲ್ಯಾಣ ಕರ್ನಾಟಕ ಸಾರಿಗೆ ಬಸ್ ಕೆಟ್ಟು ನಿಂತಿದೆ.

Advertisement

ಮಂತ್ರಾಲಯದಲ್ಲಿ ರಾಯರ ಆರಾಧನೆ ನಡೆಯುತ್ತಿದ್ದು, ಬಸ್ ಗಳು ನಿರಂತರವಾಗಿ ಸಂಚರಿಸುತ್ತಿವೆ. ಇಂಜಿನ್ ಹೀಟ್ ಹೆಚ್ಚಾಗಿ ರೇಡಿಯೇಟರ್ ನಿಂದ ಹೊಗೆ ಬಂದಿದೆ.

ಇದನ್ನೂ ಓದಿ:Jailer: ಸೂಪರ್‌ ಸ್ಟಾರ್‌ ರಜಿನಿಕಾಂತ್‌ ʼಜೈಲರ್‌ʼ ಓಟಿಟಿ ರಿಲೀಸ್‌ಗೆ ಡೇಟ್‌ ಫಿಕ್ಸ್

ಬಸ್‌ ಹಳೆಯದಾಗಿದ್ದು, ನಿರ್ವಹಣೆಯಿಲ್ಲದೆ ಸಮಸ್ಯೆಯಾಗಿದೆ. ಚಾಲಕ ಕೊಡದಲ್ಲಿ ನೀರು ತಂದು ರೇಡಿಯೇಟರ್‌ಗೆ ಸುರಿದಿದ್ದಾರೆ.

Advertisement

ಘಟನೆಯಿಂದ ಪ್ರಯಾಣಿಕರು ಆತಂಕಗೊಂಡಿದ್ದು, ಸಾರಿಗೆ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next