Advertisement

ರಫೇಲ್‌ನಂತೆ ರಾಮ ಮಂದಿರ ವಿಚಾರವೂ ಸುಪ್ರೀಂ ಕೆಲಸವಲ್ಲ ; ರಾವುತ್‌ 

02:47 PM Dec 14, 2018 | |

ಹೊಸದಿಲ್ಲಿ: ರಫೇಲ್‌ ಫೈಟರ್‌ ಜೆಟ್‌ ಡೀಲ್‌ ನಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ ಎಂದು ಸುಪ್ರೀಂ ಕೋರ್ಟ್‌ ಪ್ರಕಟಿಸಿರುವ  ತೀರ್ಪಿನ ಬೆನ್ನಲ್ಲೇ ಶಿವಸೇನೆ ನಾಯಕ ಸಂಜಯ್‌ ರಾವುತ್‌  ರಾಮ ಮಂದಿರ ವಿಚಾರವೂ ಸುಪ್ರೀಂ ಕೆಲಸವಲ್ಲ ಎಂದಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ರಾವುತ್‌ ‘ಸುಪ್ರೀಂ ಹೇಳಿರುವುದಲ್ಲಿ ತಪ್ಪಿಲ್ಲ. ಬೆಲೆ ನಿರ್ಧರಿಸುವುದು ನಮ್ಮ ಕೆಲಸವಲ್ಲ ಎಂದಿದೆ. ಅಂತೆಯೇ ರಾಮ ಮಂದಿರ ನಿರ್ಮಾಣವೂ ಅದರ ಕೆಲಸವಲ್ಲ’ ಎಂದಿದ್ದಾರೆ. 

‘ಇದೇ ವೇಳೆ ರಫೇಲ್‌ ಡೀಲ್‌ ವಿಚಾರವನ್ನು ಸಂಸತ್ತಿನಲ್ಲಿ ಇತ್ಯರ್ಥ ಪಡಿಸಬೇಕೆ ಹೊರತು ಸುಪ್ರೀಂಕೋರ್ಟ್‌ನಲ್ಲಿ ಅಲ್ಲ’ ಎಂದು ಮಿತ್ರ ಪಕ್ಷ ಬಿಜೆಪಿಗೆ ಟಾಂಗ್‌ ನೀಡಿದ್ದಾರೆದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next