Advertisement

Budget ಆರ್ಥಿಕ ಸಹಾಯ: ಕೇಂದ್ರವನ್ನು ಶ್ಲಾಘಿಸಿದ ಬಿಹಾರ ಸಿಎಂ

02:00 AM Oct 07, 2024 | Team Udayavani |

ಪಟ್ನಾ: ಬಿಹಾರ ಸಿಎಂ ಹಾಗೂ ಜೆಡಿಯು ಮುಖ್ಯಸ್ಥ ನಿತೀಶ್‌ ಕುಮಾರ್‌ ನೇತೃತ್ವದಲ್ಲಿ ಶನಿವಾರ ಪಕ್ಷದ ಕಾರ್ಯಕಾರಿ ಸಮಿತಿ ಸಭೆ ನಡೆದಿದ್ದು, ನಿತೀಶ್‌ ಈ ಸಂದರ್ಭವನ್ನು ಬಿಜೆಪಿ ಯೊಂ ದಿಗಿನ ಸಂಬಂಧ ಉತ್ತಮಗೊಳಿಸಲು ಬಳಸಿಕೊಂಡಿ ದ್ದಾರೆ. ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ಬಿಹಾರಕ್ಕೆ ದೊರೆತ ಆರ್ಥಿಕ ಸಹಾಯ ಕ್ಕಾಗಿ ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತ್‌ ಶಾ ಅವರನ್ನು ಶ್ಲಾಘಿಸಿದ ನಿತೀಶ್‌, ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡಲು ಕೇಂದ್ರಕ್ಕೆ ಸಮಸ್ಯೆಯಿದ್ದರೆ ಆರ್ಥಿಕ ಸಹಾಯ ನೀಡುವುದನ್ನೇ ಮುಂದುವರಿಸಲಿ. ನಾವು ಎನ್‌ಡಿಎಗೆ ಮತ್ತೆ ಸೇರ್ಪಡೆಯಾಗಿದ್ದು ನಿಮಗೆ ಖುಷಿಯಿದೆ ಎಂದು ನನಗೆ ತಿಳಿದಿದೆ’ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next