Advertisement

ಪ್ರವಾಹ ಪೀಡಿತ ಕುಶಾಲ ನಗರಕ್ಕೆ ಬಿಎಸ್‌ವೈ ಭೇಟಿ;ಶೋಭಾ,ಸಿಂಹ ಸಾಥ್‌

11:47 AM Aug 19, 2018 | Team Udayavani |

ಕುಶಾಲನಗರ: ಪ್ರವಾಹದಿಂದ ತತ್ತರಿಸಿ ಹೋಗಿರುವ ಕುಶಾಲನಗರಕ್ಕೆ  ಬಿಜೆಪಿ ರಾಜ್ಯಾಧ್ಯಕ್ಷ , ವಿಧಾನ ಸಭೆ ವಿಪಕ್ಷ ನಾಯಕ ಬಿ.ಎಸ್‌.ಯಡಿಯೂರಪ್ಪ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 

Advertisement

ಬಿಎಸ್‌ವೈ ಅವರೊಂದಿಗೆ ಸಂಸದರಾದ ಶೋಭಾ ಕರಂದ್ಲಾಜೆ, ಪ್ರತಾಪ್‌ ಸಿಂಹ ಅವರು ಹಾಜರಿದ್ದರು. 

ಗಂಜಿ ಕೇಂದ್ರಕ್ಕೆ ಭೇಟಿ ನೀಡಿದ ನಾಯಕರು ಅಲ್ಲಿನ ಸಂತ್ರಸ್ತ್ರರ ಸಮಸ್ಯೆಗಳನ್ನು ಆಲಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next