Advertisement
ಕೆಲವು ವರ್ಷಗಳ ಹಿಂದೆ ಪ್ರೀತಿಸಿದ ತಪ್ಪಿಗೆ, ಹುಡುಗಿಯ ಕಡೆಯವರು ಹುಡುಗನ ಕಣ್ಣು ಕಿತ್ತ ಘಟನೆ ನಡೆದಿತ್ತು. ಹಾಗೆ ಕಣ್ಣು ಕಿತ್ತು ಬೇರ್ಯಾರದ್ದೂ ಅಲ್ಲ, “ಬಣ್ಣ ಬಣ್ಣದ ಬದುಕು’ ಅಲಿಯಾಸ್ ಜಿಮ್ ರಘು ಅವರದ್ದು. ಈಗ ಅದೇ ರಘುವಿನ ಲವ್ಸ್ಟೋರಿ, “ರಘುವೀರ’ ಹೆಸರಿನಲ್ಲಿ ಚಿತ್ರವಾಗಿದೆ. ಈಗಾಗಲೇ ಚಿತ್ರದ ಚಿತ್ರೀಕರಣ ಮುಗಿದು, ಇತ್ತೀಚೆಗೆ ಚಿತ್ರದ ಹಾಡುಗಳು ಸಹ ಬಿಡುಗಡೆಯಾಗಿದೆ. ಈ ಹಾಡುಗಳನ್ನು ಬಿಡುಗಡೆ ಮಾಡಿದು ತಮಿಳು ನಟ ವಿಶಾಲ್. ಟೌನ್ ಹಾಲ್ನಲ್ಲಿ ನಡೆದ ಸಮಾರಂಭದಲ್ಲಿ ಚೆನ್ನೈನಿಂದ ವಿಶಾಲ್ ಬಂದಿದ್ದರು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಸಾ.ರಾ. ಗೋವಿಂದು ಅವರ ಜೊತೆಗೆ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಿದರು.
Advertisement
ವಿಶಾಲ ಮನಸ್ಸು! ತಮಿಳುನಾಡಿನಲ್ಲಿ ಕನ್ನಡ ಚಿತ್ರಗಳಿಗೆ ಸಂಪೂರ್ಣ ಬೆಂಬಲ
03:50 AM Jul 07, 2017 | Harsha Rao |
Advertisement
Udayavani is now on Telegram. Click here to join our channel and stay updated with the latest news.