Advertisement

Japan ನಿಂದ ನೇತಾಜಿ ಚಿತಾಭಸ್ಮ ದೇಶಕ್ಕೆ ತನ್ನಿ: ಮರಿ ಮೊಮ್ಮಗ

01:28 AM Jul 29, 2024 | Team Udayavani |

ಕೋಲ್ಕತಾ: ಜಪಾನ್‌ನಲ್ಲಿರುವ ನೇತಾಜಿ ಸುಭಾಶ್ಚಂದ್ರ ಬೋಸ್‌ರ ಚಿತಾಭಸ್ಮವನ್ನು ಆ.18ರ ಒಳಗಾಗಿ ದೇಶಕ್ಕೆ ತರ ಬೇಕು. ಅವರ ನಿಧನ ಬಗ್ಗೆ ಇರುವ ಗೊಂದಲ ನಿವಾರಿಸಬೇಕು ಎಂದು ಮರಿ ಮೊಮ್ಮಗ ಚಂದ್ರ ಕುಮಾರ್‌ ಬೋಸ್‌ ಪ್ರಧಾನಿ ಮೋದಿ ಅವರಿಗೆ ಮನವಿ ಮಾಡಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿ, ಜಪಾನ್‌ನ ರಂಕೋಜಿ ದೇಗುಲದಲ್ಲಿ ನೇತಾಜಿ ಚಿತಾಭಸ್ಮ ಇರುವುದು ಅವಮಾನ. 1945ರ ಆ.18ರಂದು ನೇತಾಜಿಯವರು ತೈವಾನ್‌ನಲ್ಲಿ ನಡೆದ ವಿಮಾನ ಅಪಘಾತದಲ್ಲಿ ಅಸುನೀಗಿದ್ದು ದೃಢಪಟ್ಟಿದೆ ಎಂದೂ ಬೋಸ್‌ ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next