Advertisement

AIADMK ಚಿಹ್ನೆಗೆ ಲಂಚ: ವಂಚಕ ಸುಕೇಶ್‌ಗೆ ಜಾಮೀನು

01:54 AM Aug 31, 2024 | Team Udayavani |

ಹೊಸದಿಲ್ಲಿ: ಎಐಎಡಿಎಂಕೆ ಪಕ್ಷದ ಚುನಾವಣ ಚಿಹ್ನೆಗೆ ಸಂಬಂಧಿಸಿದಂತೆ ಲಂಚ ಪಡೆದ ಪ್ರಕರಣದಲ್ಲಿನ ಆರೋಪಿ ಸುಕೇಶ್‌ ಚಂದ್ರಶೇಖರ್‌ಗೆ ದಿಲ್ಲಿಯ ಕೋರ್ಟ್‌ ಶುಕ್ರವಾರ ಜಾಮೀನು ನೀಡಿದೆ. 5 ಲಕ್ಷ ರೂ. ಜಾಮೀನು ಬಾಂಡ್‌ ಆಧಾರದಲ್ಲಿ ಬೇಲ್‌ ನೀಡಲಾಗಿದೆ. ಎಐಡಿಎಂಕೆ ವಿ.ಕೆ.ಶಶಿ ಕಲಾ ಬಣಕ್ಕೆ “ಎರಡು ಎಲೆಗಳ’ ಚಿಹ್ನೆ ಪಡೆಯಲು ಚುನಾವಣ ಆಯೋಗದ ಅಧಿಕಾರಿಗೆ ಲಂಚ ನೀಡಲು ಸುಕೇಶ್‌ ಮಧ್ಯವರ್ತಿ ಆಗಿದ್ದರೆಂಬ ಆರೋಪವಿದೆ.

Advertisement

 

 

Advertisement

Udayavani is now on Telegram. Click here to join our channel and stay updated with the latest news.

Next