Advertisement

Bramavara ; ಪ್ರೀತಿಸಿದವಳು ಮೃತ್ಯು: ನೇಣಿಗೆ ಶರಣಾದ ಬಿ.ಕಾಂ ವಿದ್ಯಾರ್ಥಿ

06:37 PM Aug 20, 2023 | Team Udayavani |

ಬ್ರಹ್ಮಾವರ: ತಾಲೂಕಿನ ನೀಲಾವರ ಗ್ರಾಮದ ಬಾವಲಿಕುದ್ರು ಐಲ್ಯಾಂಡ್‌ ಹೋಮ್‌ ನ ನಿವಾಸಿ ಸುಜಿತ್‌ ಡೇವಿಡ್‌ ಡಿಸೋಜ(21) ಎಂಬ ವಿದ್ಯಾರ್ಥಿ ಭಾನುವಾರ ಬೆಳಗ್ಗೆ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

Advertisement

ಪ್ರೀತಿಸುತ್ತಿದ್ದ ಹುಡುಗಿ ಕೆಲ ದಿನಗಳ ಹಿಂದೆ ಮೃತಪಟ್ಟಿದ್ದು,ಮಾನಸಿಕವಾಗಿ ಕುಗ್ಗಿದ್ದ. ಮನನೊಂದು ಕೃತ್ಯ ಎಸಗಿದ್ದಾನೆ ಎಂದು ಹೇಳಲಾಗಿದೆ. 2ನೇ ವರ್ಷದ ಬಿ.ಕಾಂ ವ್ಯಾಸಾಂಗ ಮಾಡುತ್ತಿದ್ದ. ಮನೆಯ ಹಾಲ್‌ನ ಸೀಲಿಂಗ್‌ ಫ್ಯಾನಿಗೆ ಪಂಚೆಯನ್ನು ಕಟ್ಟಿ ಕುತ್ತಿಗೆಗೆ ನೇಣು ಹಾಕಿಕೊಂಡು ಅತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next