Advertisement

ಚಿಂತಾಮಣಿ: ನೀರಿನಲ್ಲಿ ಮುಳುಗಿ ಹುಡುಗ ಸಾವು

12:37 PM Oct 13, 2021 | Team Udayavani |

ಚಿಂತಾಮಣಿ: ಕಳೆದ ಕೆಲ  ದಿನಗಳಂದ  ತಾಲೂಕಿನ ಬಹುತೇಕ ಕಡೆಗಳಲ್ಲಿ  ಉತ್ತಮ ಮಳೆ ಆಗಿದ್ದು, ಕೆರೆಗಳು ತುಂಬಿ ಕೋಡಿ ಹರಿದ ಕಾರಣ ಪಾಪಾಗ್ನಿ ನದಿ  ದೇಶಮಾರಪಲ್ಲಿ ಮತ್ತು  ಗಡಿಗಾವಾರಹಳ್ಳಿ ಮಧ್ಯದಲ್ಲಿ ಹಾದು ಹೋಗುವ ಚೆಕ್ ಡ್ಯಾಮ್ ನಿಂದ  ನೀರು ಹಾದು ಹೋಗುವುದನ್ನು ನೋಡಲು  ಕಾಲುಜಾರಿ ತೌಸಿಪ್ ಎಂಬ ಹುಡುಗ  ಸಾವನ್ನಪ್ಪಿರುವ ಘಟನೆ ಇಂದು ನಡೆದಿದೆ  ಗೊತ್ತಾಗಿದೆ.

Advertisement

ಸಾವನ್ನಪ್ಪಿರುವ ಹುಡುಗ ಗಡಿಗಾವಾರ ಹಳ್ಳಿಯ  ಖಾದರ ರವರ  ಪುತ್ರನಾದ ತೌಸಿಪ್(20)ವರ್ಷ ಎಂದೂ ತಿಳಿದುಬಂದಿದೆ.

ಕುಶಾವತಿ ನದಿ ಹೋಗುತ್ತಿದ್ದನ್ನು ನೋಡಲು ಹೋದಾಗ ಕಾಲು ಜಾರಿ ಬಿದ್ದು ನೀರಿನಲ್ಲಿ ಕೊಚ್ಚಿಹೋಗಿದ್ದಾನೆ.

ಶವ ಇನ್ನೂ ಪತ್ತೆಯಾಗಿಲ್ಲ ಶವವನ್ನು ಪತ್ತೆ ಹಚ್ಚಲು ಅಲ್ಲಿನ ಸ್ಥಳೀಯರು ಮತ್ತು ಅಗ್ನಿ ಶಾಮಕ ದಳದ ಸಿಬ್ಬಂದಿ ಮುಂದಾಗಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next