Advertisement
ಅವನು ನನ್ನ “ಮಜ್ನು’ ಸಿನಿಮಾಕ್ಕೆ ಎಲ್ಲಾ ರೀತಿಯ ಸಹಾಯ ಮಾಡಿದ್ದಾನೆ. “ಜೈ ಕರ್ನಾಟಕ’ ಎಂಬ ಒಂದು ಸಿನಿಮಾವನ್ನು ನಾನು ತೆಗೆದೆ. ಅದರ ಸಂಭಾವನೆ ಕೂಡಾ ಆತ ಕೇಳಲಿಲ್ಲ. “ಚೆನ್ನಾಗಿ ಓಡಿ ನಿನಗೆ ಕಾಸು ಬಂದ ನಂತರ ಕೊಡು ಅದಕ್ಕೆ ಮುಂಚೆ ಏನ್ ಕೊಡೋದು ನೀನು’ ಎಂದು ಹೇಳುತ್ತಿದ್ದ. ಆತನ ಹೃದಯ ನಾಲಗೆ ಎರಡೂ ಒಂದೆ. ಕೆಟ್ಟಧ್ದೋ ಒಳ್ಳೆಯದೋ ಏನೇ ಆದರೂ ಅಲ್ಲೇ ಮಾತನಾಡಿ ಮುಗಿಸುತ್ತಿದ್ದ.
Advertisement
ಹೃದಯ ನಾಲಗೆ ಎರಡೂ ಒಂದೇ ಆಗಿತ್ತು
11:40 AM Nov 26, 2018 | |
Advertisement
Udayavani is now on Telegram. Click here to join our channel and stay updated with the latest news.