Advertisement

RTI ಮೂಲಕ ಬಾಂಡ್‌ ವಿವರ ಕೊಡಲೊಪ್ಪದ ಎಸ್‌ಬಿಐ

01:52 AM Apr 12, 2024 | Team Udayavani |

ಹೊಸದಿಲ್ಲಿ:ರದ್ದಾಗಿರುವ ಚುನಾವಣ ಬಾಂಡ್‌ಗಳ ವಿವರಗಳನ್ನು ಮಾಹಿತಿ ಹಕ್ಕಿನ ಮೂಲಕ ನೀಡಬೇಕು ಎಂಬ ಕೋರಿಕೆಯನ್ನು ಎಸ್‌ಬಿಐ ತಿರಸ್ಕರಿಸಿದೆ. ಕೊಯಮತ್ತೂರಿನ ನಿವೃತ್ತ ಸೇನಾಧಿಕಾರಿ ಲೋಕೇಶ್‌ ಭಾತ್ರಾ ಮಾಡಿದ್ದ ಮನ ವಿಗೆ ಪ್ರತಿ ಕ್ರಿ ಯಿ ಸಿದ ಬ್ಯಾಂಕ್‌, ಈ ಮಾಹಿತಿ ನೀಡಲು ಸಾಧ್ಯವಿಲ್ಲ. ಅದರಲ್ಲಿ ಕೆಲವು ವೈಯಕ್ತಿಕ ಅಂಶಗಳು ಇವೆ ಎಂದಿದೆ. ಜತೆಗೆ ಬ್ಯಾಂಕ್‌ ಪರ ಸುಪ್ರೀಂ ಕೋರ್ಟ್‌ನಲ್ಲಿ ವಾದ ಮಂಡಿಸಿದ ನ್ಯಾಯವಾದಿ ಹರೀಶ್‌ ಸಾಳ್ವೆಗೆ ನೀಡಲಾಗಿರುವ ಶುಲ್ಕದ ವಿವರವನ್ನೂ ಭಾತ್ರಾ ಕೇಳಿದ್ದರು. ಅದನ್ನು ಒದಗಿಸಲೂ ಬ್ಯಾಂಕ್‌ ನಿರಾಕರಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next