Advertisement
ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಅಭಿಷೇಕ್ ಕಪೂರ್ ಸಿನೆಮಾ ನಿರ್ದೇಶಿಸಲಿದ್ದಾರೆ. ಈ ಚಿತ್ರದ ಬಗ್ಗೆ ಅಧಿಕೃತವಾಗಿ ಟ್ವಿಟರ್ನಲ್ಲಿ ಘೋಷಣೆ ಮಾಡಿರುವ ಬನ್ಸಾಲಿ ಪ್ರೊಡಕ್ಷನ್ಸ್, ‘ದೇಶದ ವೀರ ಮಕ್ಕಳಿಗೆ ಗೌರವ ಅರ್ಪಿಸಲು ಸಂಜಯ್ ಲೀಲಾ ಬನ್ಸಾಲಿ, ಭೂಷಣ್ ಕುಮಾರ್, ಮಹಾವೀರ್ ಜೈನ್, ಪ್ರಜ್ಞಾ ಕಪೂರ್ ಒಟ್ಟಾಗಿದ್ದಾರೆ’ ಎಂದಿದೆ. Advertisement
ಬಾಲಾಕೋಟ್ ಸಿನೆಮಾಕ್ಕೆ ಬನ್ಸಾಲಿ ಪ್ರೊಡ್ಯೂಸರ್
09:56 AM Dec 14, 2019 | Hari Prasad |
Advertisement
Udayavani is now on Telegram. Click here to join our channel and stay updated with the latest news.