Advertisement

Kasaragod: ಬೋಟು ಅಪಘಾತ; ನಾಲ್ವರಿಗೆ ಗಾಯ

07:04 PM Mar 21, 2024 | Team Udayavani |

ಕಾಸರಗೋಡು: ಇಲ್ಲಿನ ಕಸಬ ಕಡಪ್ಪುರದಿಂದ ಮೀನುಗಾರಿಕೆಗೆ ತೆರಳಿದ್ದ ಬೋಟ್‌ ತೃಕ್ಕನ್ನಾಡು ಕಡಪ್ಪುರದಿಂದ 8 ಕಿ.ಮೀ. ದೂರದಲ್ಲಿ ಅಪಘಾತಕ್ಕೀಡಾಗಿದೆ.

Advertisement

ಮುಳುಗುತ್ತಿದ್ದ ಬೋಟ್‌ನಿಂದ ಮೀನು ಕಾರ್ಮಿಕರಾದ ಕಾಸರಗೋಡು ಕಡಪ್ಪುರದ ಎಸ್‌.ಕೆ. ದಾಸನ್‌, ಶ್ರೀನಿವಾಸನ್‌, ಷಣ್ಮುಖನ್‌, ರಮೇಶನ್‌ ಅವರನ್ನು ಇತರ ಬೋಟ್‌ಗಳಲ್ಲಿದ್ದವರು ರಕ್ಷಿಸಿದ್ದಾರೆ. ಈ ನಾಲ್ವರು ಸಣ್ಣಪುಟ್ಟ ಗಾಯಗೊಂಡಿದ್ದು ಕಾಸರಗೋಡು ಜನರಲ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೋಟ್‌ ಮುಳುಗಿ 6 ಲಕ್ಷ ರೂ. ನಷ್ಟ ಸಂಭವಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next