Advertisement

ವಿಧಾನ ಪರಿಷತ್ ಗದ್ದಲಕ್ಕೆ ಎಲ್ಲರೂ ಹೊಣೆ ಹೊರಬೇಕು :ಬಿ.ಎಲ್.ಶಂಕರ್

05:02 PM Dec 17, 2020 | sudhir |

ಚಿಕ್ಕಮಗಳೂರು :ವಿಧಾನ ಪರಿಷತ್ ನಲ್ಲಿ ನಡೆದ ಗೊಂದಲ ವಿಚಾರದಲ್ಲಿ ಪರಿಷತ್ ನಲ್ಲಿದ್ದ ಎಲ್ಲರೂ ಇದರ ಹೊಣೆ ಹೊರಬೇಕು ಎಂದು ಮಾಜಿ ಸಭಾಪತಿ ಬಿ.ಎಲ್. ಶಂಕರ್ ಹೇಳಿದ್ದಾರೆ.

Advertisement

ಚಿಕ್ಕಮಗಳೂರುನಲ್ಲಿ ಮಾತನಾಡಿದ ಅವರು ಪರಿಷತ್ ಗದ್ದಲವನ್ನು ಎಲ್ಲ ಪಕ್ಷದವರು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ, ಎಲ್ಲರೂ ತಪ್ಪಿತಸ್ಥರೇ ಮೂರು ಪಕ್ಷದವರು ಸೇರಿ, ಸಭಾಪತಿ, ಉಪಸಭಾಪತಿ, ಆಡಳಿತ, ವಿರೋಧ ಪಕ್ಷದವರು ಇದರ ಹೊಣೆ ಹೊರಬೇಕು ಎಂದು ಹೇಳಿದರು.

ಆಡಳಿತ ಪಕ್ಷಗಳು ತಾಳ್ಮೆಯಿಂದ ಇದ್ದು ಗದ್ದಲವನ್ನು ನಿಯಂತ್ರಿಸಬಹುದಿತ್ತು, ಉಪ ಸಭಾಪತಿಗಳು ದೊಡ್ಡ ತಪ್ಪು ಮಾಡಿದ್ದಾರೆ ಎಂದು ಮಾಜಿ ಸಭಾಪತಿ ಬಿ. ಎಲ್. ಶಂಕರ್ ಹೇಳಿದ್ದಾರೆ

ಇದನ್ನೂ ಓದಿ:ರಸ್ತೆಯಲ್ಲಿ ಹೋಗುತ್ತಿದ್ದ ಯುವಕನ ಮೇಲೆ ಬಿದ್ದ ಸಿಮೆಂಟ್ ಕಂಬ : ಬೆಚ್ಚಿ ಬೀಳಿಸುತ್ತೆ ವಿಡಿಯೋ

Advertisement

Udayavani is now on Telegram. Click here to join our channel and stay updated with the latest news.

Next