Advertisement

Bellary: ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ

12:46 PM Jun 06, 2024 | Team Udayavani |

ಬಳ್ಳಾರಿ: ಶ್ರೀ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಭ್ರಷ್ಟಾಚಾರ ಪ್ರಕರಣದಲ್ಲಿ ಸಚಿವ ನಾಗೇಂದ್ರ ರಾಜಿನಾಮೆ ಪಡೆಯಲು ಸರ್ಕಾರ ತಡ ಮಾಡುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿಯಿಂದ ಸಾಮಾಜಿಕ ಜಾಲತಾಣದಲ್ಲಿ ಸರ್ಕಾರ ಹಾಗೂ ಸಚಿವರ ವಿರುದ್ದ ಅಭಿಯಾನ ಆರಂಭವಾಗಿದೆ.

Advertisement

ಕೊಲೆಗಡುಕ ನಾಗೇಂದ್ರ ಎಂದು ಪೋಸ್ಟರ್ ಹಾಕಿದ ಬಿಜೆಪಿ, ನಾಗೇಂದ್ರ ರಾಜಿನಾಮೆಗೆ ಇನ್ನೆಂತ ಸಾಕ್ಷಿ ಬೇಕು ಎಂದು ಪ್ರಶ್ನೆ ಮಾಡಿದೆ.

ಭ್ರಷ್ಟಾಚಾರಿಗೆ ರಕ್ಷೆ, ಲೂಟಿಕೋರರಿಗೆ ಶ್ರೀರಕ್ಷೆ, ದಕ್ಷ ಅಧಿಕಾರಿಗಳಿಗೆ ಸಾವಿನ ಶಿಕ್ಷೆ, ಇದು ಕಾಂಗ್ರೆಸ್ ಸರ್ಕಾರ ನಕ್ಷೆ ಎಂದು ಪೋಸ್ಟರ್ ಹಾಕಿ ವಿಡಂಬನೆ ಮಾಡಲಾಗುತ್ತಿದೆ.

ಬಳ್ಳಾರಿ ಜಿಲ್ಲಾ ಬಿಜೆಪಿಯ ಅಧಿಕೃತ ಫೇಸ್ ಬುಕ್ ವಾಲ್ ನಲ್ಲಿ ಕೊಲೆಗಡುಕ ನಾಗೇಂದ್ರ ಎಂದು ಟೀಕೆ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next