Advertisement

ಬಿಜೆಪಿ ಅಹೋರಾತ್ರಿ ಧರಣಿ:ವಿಧಾನಸಭೆಯಲ್ಲಿ ಊಟ, ವಿಶ್ರಾಂತಿ

08:41 AM Jul 19, 2019 | Sriram |

ಬೆಂಗಳೂರು: ಮುಖ್ಯಮಂತ್ರಿಗಳು ವಿಶ್ವಾಸ ಮತ ಯಾಚನೆ ಪ್ರಕ್ರಿಯೆಯನ್ನು ತ್ವರಿತವಾಗಿ ಕೈಗೊಳ್ಳಬೇಕು ಎಂದು ಆಗ್ರಹಿಸಿ ಬಿಜೆಪಿ ಗುರುವಾರ ಅಹೋರಾತ್ರಿ ಧರಣಿ ಆರಂಭಿಸಿತು.

Advertisement

ಮೊಗಸಾಲೆಯಲ್ಲೇ ಊಟ, ನಿದ್ರೆ
ವೈದ್ಯಕೀಯ ಸಿಬಂದಿ ಯಡಿಯೂರಪ್ಪ ಸಹಿತ ಇತರರ ಆರೋಗ್ಯ ತಪಾಸಣೆ ನಡೆಸಿದರು. ಬಳಿಕ ವಿಧಾನಸಭೆಯ ಕಾರ್ಯದರ್ಶಿಯವರು ಬಿಜೆಪಿ ಶಾಸಕರಿಗೆ ಊಟದ ವ್ಯವಸ್ಥೆ ಮಾಡಿದ್ದರು. ಮೊಗಸಾಲೆಯಲ್ಲೇ ಊಟ ಮಾಡಿದ ಬಿಜೆಪಿ ಶಾಸಕರು ಬಳಿಕ ಅಲ್ಲಿದ್ದ ಸೋಫಾಗಳ ಮೇಲೆಯೇ ವಿಶ್ರಮಿಸಿದರು. ಕೆಲವರು ಹೊರಗಿನಿಂದ ದಿಂಬು, ಹೊದಿಕೆಗಳನ್ನು ತಂದು ಮಲಗಿದರು.

ವಿಧಾನಸಭೆಯ ಮೊಗಸಾಲೆಯಲ್ಲಿರುವ ಸೋಫಾಗಳ ಮೇಲೆ ಬಿಜೆಪಿ ನಾಯಕರು ವಿಶ್ರಮಿಸಿರುವುದು.

ಬಿ.ಎಸ್. ಯಡಿಯೂರಪ್ಪ ಅವರ ಅರೋಗ್ಯ ತಪಾಸಣೆ ನಡೆಸುತ್ತಿರುವ ವೈದ್ಯಾಧಿಕಾರಿ.

Advertisement

ವಿಧಾನಸಭೆಯ ಮೊಗಸಾಲೆಯಲ್ಲಿ ಮಲಗಿರುವ ಬಿಜೆಪಿ ನಾಯಕರು.

ಬಿಜೆಪಿ ನಾಯಕರು ವಿಧಾನಸಭೆಯ ಮೊಗಸಾಲೆಯಲ್ಲಿ ಭೋಜನ ಸ್ವೀಕರಿಸುತ್ತಿರುವುದು.

ವಿಧಾನಸಭೆಯ ಮಲಗಿರುವ ಬಿಜೆಪಿ ನಾಯಕರು.

ವಿಧಾನಸಭೆಯ ಮಲಗಿರುವ ಬಿಜೆಪಿ ನಾಯಕರು.

ವಿಧಾನಸಭೆಯಲ್ಲಿ ಮಲಗಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ

ವಿಧಾನಸಭೆಯ ಮೊಗಸಾಲೆಯಲ್ಲಿರುವ ಸೋಫಾಗಳ ಮೇಲೆ ಬಿಜೆಪಿ ನಾಯಕರು ವಿಶ್ರಮಿಸಿರುವುದು.

ವಿಧಾನಸಭೆಯ ಮೊಗಸಾಲೆಯಲ್ಲಿರುವ ಸೋಫಾಗಳ ಮೇಲೆ ಬಿಜೆಪಿ ನಾಯಕರು ವಿಶ್ರಮಿಸಿರುವುದು.

Advertisement

Udayavani is now on Telegram. Click here to join our channel and stay updated with the latest news.

Next