Advertisement

ಗಾಂಧೀಜಿ ‘ರಾಷ್ಟ್ರಪುತ್ರ’!

07:32 AM Oct 23, 2019 | Hari Prasad |

ಹೊಸದಿಲ್ಲಿ: ಲೋಕಸಭಾ ಚುನಾವಣೆಗೂ ಮುನ್ನ, ಗಾಂಧೀಜಿ ಹಂತಕ ನಾಥೂರಾಂ ಗೋಡ್ಸೆ ಒಬ್ಬ ದೇಶಭಕ್ತ ಎಂದಿದ್ದ ಭೋಪಾಲ್‌ನ ಬಿಜೆಪಿ ಸಂಸದೆ ಸಾಧ್ವಿ ಪ್ರಜ್ಞಾಸಿಂಗ್‌ ಠಾಕೂರ್‌, ಸೋಮವಾರ ‘ಗಾಂಧೀಜಿ ರಾಷ್ಟ್ರಪುತ್ರನೇ ಹೊರತು, ರಾಷ್ಟ್ರಪಿತ ಅಲ್ಲ’ ಎಂದು ಹೇಳಿದ್ದಾರೆ.

Advertisement

ಗಾಂಧೀಜಿ ಬಗ್ಗೆ ಮೆಚ್ಚುಗೆಯ ಮಾತುಗಳನ್ನೂ ಆಡಿರುವ ಅವರು, ‘ಗಾಂಧೀಜಿ ಈ ದೇಶದ ಮಗ. ಅವರ ಸೇವೆಯನ್ನು ನಾವೆಲ್ಲರೂ ಸದಾ ನೆನೆಯಬೇಕು ಹಾಗೂ ಅವರನ್ನು ಪ್ರೀತಿಸಬೇಕು’ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next