Advertisement
ಯರಗುಪ್ಪಿ ಗ್ರಾಮದಲ್ಲಿ ನಡೆದ ಬಹಿರಂಗ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಹಸಿರು ಶಾಲು ಹಾಕಿಕೊಳ್ಳುವ ಮಿಸ್ಟರ್ ಯಡಿಯೂರಪ್ಪ ಒಂದೇ ಒಂದೂ ರೂಪಾಯಿ ರೈತರ ಸಾಲಮನ್ನಾ ಮಾಡಲಿಲ್ಲ. ಬರೀ ಢೋಂಗಿತನದ ಮಾತುಗಳು ಅವರದು. ಬಡವರ ಹಾಗೂ ಕ್ಷೇತ್ರದ ಅಭಿವೃದ್ಧಿಗೆ ಜೀವನ ಮೀಸಲಿಟ್ಟ ದಿ| ಸಿ.ಎಸ್. ಶಿವಳ್ಳಿ ಅವರನ್ನು ನಂಬಬೇಕು. ಅವರಿಂದ ತೆರವಾದ ಸ್ಥಾನಕ್ಕೆ ಅವರ ಪತ್ನಿ ಕುಸುಮಾವತಿ ಶಿವಳ್ಳಿ ಅವರನ್ನು ಬಹುಮತದಿಂದ ಆಯ್ಕೆ ಮಾಡುವ ಮೂಲಕ ವಿಧಾನಸೌಧಕ್ಕೆ ಕಳುಹಿಸಬೇಕು ಎಂದರು.
Advertisement
ಬಿಜೆಪಿ ನಾಯಕರು ಬರೀ ಢೋಂಗಿಗಳು
10:05 AM May 17, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.