Advertisement

ಸರ್ದಾ ಮೈನ್ಸ್‌ಗೆ ಸುಪ್ರೀಂ ಕೋರ್ಟ್‌ ನಿರಾಳ

09:36 AM Feb 01, 2020 | Hari Prasad |

ಹೊಸದಿಲ್ಲಿ: ಗಣಿ ಕಂಪನಿ ಸರ್ದಾ ಮೈನ್ಸ್‌ಗೆ ಸುಪ್ರೀಂ ಕೋರ್ಟ್‌ನಿಂದ ತುಸು ನಿರಾಳ ದೊರೆತಿದೆ. ಪರಿಸರ ಹಾನಿ ಪರಿಹಾರ 933 ಕೋಟಿ ರೂ.ಗಳನ್ನು ಫೆ.29ರ ಒಳಗೆ ಠೇವಣಿ ಇರಿಸಿ, ಒಡಿಶಾದಲ್ಲಿ ಗಣಿಗಾರಿಕೆ ಮುಂದು ವರಿಸಬಹುದು ಎಂದು ಕಂಪನಿಗೆ ಸುಪ್ರೀಂ ಕೋರ್ಟ್‌ ಆದೇಶಿಸಿದೆ.

Advertisement

ಪರಿಸರ ಮಾನ್ಯತೆ ಪಡೆಯದಿದ್ದ ಕಾರಣ 2014ರ ಮಾ.31ರಂದು ಸರ್ದಾ ಮೈನ್ಸ್‌ಗೆ ಅದಿರು ಪೂರೈಸದಂತೆ ತಡೆ ಒಡ್ಡಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next