Advertisement

ಉಡುಪಿ : ಭಾರತ್ ಬಿಲ್ಡರ್ಸ್‍ನ ಮಾಲಕ ಪ್ರಫುಲ್ಲಚಂದ್ರ ಹೃದಯಘಾತದಿಂದ ನಿಧನ

01:03 PM Feb 03, 2022 | Team Udayavani |

ಉಡುಪಿ : ಉಡುಪಿ ರಥಬೀದಿಯಲ್ಲಿರುವ ಭಾರತ್ ಬಿಲ್ಡರ್ಸ್‍ನ ಮಾಲಕರಾದ ಪ್ರಫುಲ್ಲಚಂದ್ರ (61 ವರ್ಷ) ಅವರು ಇಂದು ಗುರುವಾರ ಮುಂಜಾನೆ ಹೃದಯಘಾತಕ್ಕೊಳಗಾಗಿ ನಿಧನರಾದರು.

Advertisement

ಉಡುಪಿ ಸ್ಥಾನಿಕ ಬ್ರಾಹ್ಮಣ ಸಂಘದ ಮಾಜಿ ಅಧ್ಯಕ್ಷರು, ಶಾರದಾ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ನಿರ್ದೇಶಕರು, ಉಡುಪಿ ಜಿಲ್ಲಾ ಶ್ರೀ ಶಂಕರ ತತ್ವ ಪ್ರಚಾರ ಅಭಿಯಾನದ ಸಂಚಾಲಕರೂ ಆಗಿ ಸೇವೆ ಸಲ್ಲಿಸಿದ್ದ ಇವರು ಪತ್ನಿ, ಓರ್ವ ಪುತ್ರ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಯಕ್ಷಗಾನ ಕಲಾರಂಗದ ಸದಸ್ಯರಾಗಿದ್ದ ಇವರ ನಿಧನಕ್ಕೆ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : ಹಿಜಾಬ್ ವಿವಾದದ ಹಿಂದೆ ಮತೀಯ ಸಂಘಟನೆಗಳು : ಆರಗ ಜ್ಞಾನೇಂದ್ರ ಕಿಡಿ

Advertisement

Udayavani is now on Telegram. Click here to join our channel and stay updated with the latest news.

Next