Advertisement
ಇಲ್ಲಿನ ಕೆಳಸೇತುವೆಯಿಂದ ರಸ್ತೆಯನ್ನು ಎತ್ತರಿಸಿ ಇಳಿಜಾರು ಕೊನೆಗೊಂಡಿರುವ ಎರಡು ಕಡೆ ಸುಮಾರು ಒಂದು ಕಿಮೀ ದೂರದವರೆಗೆ ಚಲಿಸಲು ಪ್ರಯಾಸಪಡಬೇಕಿದೆ. ವಾಹನ ಸೌಲಭ್ಯ ಉಳ್ಳವರಿಗೆ ತೊಂದರೆಯಿಲ್ಲ. ಅನುಕೂಲಸ್ಥರು ಆಟೋ ಮೂಲಕ ಇಲ್ಲಿಂದ ಸುರಕ್ಷಿತವಾಗಿ ಮನೆ ಸೇರುತ್ತಾರೆ. ಆದರೆ ಬಡವರು ಮಾತ್ರ ಮೆಟ್ಟಿಲುಗಳಿಲ್ಲದ ಕೆಳಸೇತುವೆಯಿಂದ ಕೆಳಗೆ ಇಳಿಯಲು ಆಗದೆ ಕೊಂಕಣ ಸುತ್ತಿ ಮೈಲಾರ ತಲುಪಿದಂತೆ ದೂರದ ರಸ್ತೆಯಲ್ಲಿ ನಡೆದುಕೊಂಡು ಹೋಗಬೇಕಿದೆ.
Advertisement
ಕೆಳಸೇತುವೆಗೆ ಬೇಕಿದೆ ಮೆಟ್ಟಿಲು ಸೌಲಭ್ಯ
01:40 PM Feb 12, 2020 | Naveen |
Advertisement
Udayavani is now on Telegram. Click here to join our channel and stay updated with the latest news.