Advertisement

ಕಾಸರಗೋಡು ಕೊರುವೈಲು : 21 ರಂದು ಏಕಾಹ ಭಜನೆ

04:41 PM May 18, 2019 | keerthan |

ಬದಿಯಡ್ಕ : ಕೂಡ್ಲು ಕೊರುವೈಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಮೇ 21 ರಂದು ಏಕಾಹ ಭಜನಾ ಸುವರ್ಣ ಮಹೋತ್ಸವ ಕಾರ್ಯಕ್ರಮ ನಡೆಯಲಿದೆ. ಇದರಂಗವಾಗಿ ಅಂದು ಮುಂಜಾನೆ ಸೂರ್ಯೋದಯದಿಂದ ಆರಂಭಗೊಂಡು ಮರುದಿನ ಸೂರ್ಯೋದಯದ ತನಕ ಏಕಾಹ ಭಜನಾ ಸಂಕೀರ್ತನೆ ನಡೆಯಲಿದೆ.

Advertisement

ಮೇ 22 ರಂದು ಶ್ರೀ ಕ್ಷೇತ್ರದ ಪುನಃಪ್ರತಿಷ್ಠಾ ಬ್ರಹ್ಮಕಲಶೋತ್ಸವದ ನಾಲ್ಕನೇ ವಾರ್ಷಿಕೋತ್ಸವ ನಡೆಯಲಿದೆ. ಇದರಂಗವಾಗಿ ನವಕಾಭಿಷೇಕ, ನಾಗತಂಬಿಲ, ಶನಿಪೂಜೆ, ಮುಡಿಪು ಸೇವೆ, ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ ಮತ್ತು ರಾತ್ರಿ ರಕ್ತೇಶ್ವರಿ ದೈವದ ತಂಬಿಲ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next