Advertisement
ಘಟನೆ ಕುರಿತಂತೆ ಶಾಸಕರು ಮಾಹಿತಿ ನೀಡಿ ಶ್ರದ್ಧಾ ಕೇಂದ್ರದ ಭಕ್ತರಿಗೆ ಘಟನೆಯಿಂದ ನೋವಾಗಿದೆ. ಧಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟ ಕಾವೂರು ಶ್ರೀ ಮಹಾಲಿಂಗೇಶ್ವರ ದೇಗುಲ ಸ್ಥಳೀಯರಿಗೆ ಗ್ರಾಮದ ದೇವಾಲಯ. ಹೀಗಾಗಿ ಇದು ಧಾರ್ಮಿಕ, ಸಾಂಸ್ಕೃತಿಕ ಕೇಂದ್ರ ವಾಗಿದ್ದು, ವಿವಿಧ ಕಾರ್ಯಕ್ರಮ ನಡೆಯುತ್ತದೆ. ಸೋಮವಾರ ನಡೆದ ಘಟನೆ ಮರುಕಳಿಸದಂತೆ ನೋಡಿ ಕೊಳ್ಳಬೇಕು. ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರಗಿಸಬೇಕು ಎಂದು ಮನವಿ ಮಾಡಿದರು.
Advertisement
ಭಜನೆ, ಯಕ್ಷಗಾನಕ್ಕೆ ಪೊಲೀಸರಿಂದ ಅಡ್ಡಿಯಾಗದು: ಆಯುಕ್ತರ ಭರವಸೆ
12:30 AM Mar 07, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.